Just In
- 4 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 4 hrs ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 5 hrs ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 5 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಝೆನ್ ಕಥೆ: ಬುದ್ಧ ನೀ ತಪ್ಪು ಭಾವಿಸಬೇಡ!
ತೊಸುಯಿಗೆ ವಯಸ್ಸಾದಾಗ ಒಬ್ಬ ಹಳೆಯ ಬಾಲ್ಯದ ಸ್ನೇಹಿತ ಸಿಕ್ಕನು. ಅವನು ತೊಸುಯಿಗೆ ಬದುಕು ನಡೆಸಲು ಅಕ್ಕಿಯಿಂದ ವಿನೆಗರ್ ಮಾಡು ಎಂದು ಸಲಹೆ ನೀಡಿ ಅದನ್ನು ತಯಾರಿಸುವುದು ಹೇಗೆ ಎಂದು ಕಲಿಸಿಕೊಟ್ಟನು. ಮುಂದೆ ಇದೇ ವೃತ್ತಿಯನ್ನು ತೊಸುಯಿ ತಾನು ಸಾಯುವವರೆಗೂ ಕೂಡಾ ನಡೆಸಿಕೊಂಡು ಹೋದ.
ಒಮ್ಮೆ ಹೀಗೆ ವಿನೆಗರ್ ತಯಾರಿಸುತ್ತಿದ್ದಾಗ, ಒಬ್ಬ ಭಿಕ್ಷುಕ ಗೆಳೆಯ ಸಿಕ್ಕಿ ಅವನು ತೊಸುಯಿಗೆ ಬುದ್ಧನ ಚಿತ್ರವನ್ನು ನೀಡಿದ. ತೊಸುಯಿ ಎಲ್ಲಾ ಧರ್ಮಗಳಿಂದಲೂ ಮುಕ್ತನಾಗಿದ್ದವನಾಗಿದ್ದರೂ ಕೂಡಾ ಈ ಚಿತ್ರವನ್ನು ಸ್ವೀಕರಿಸಿದ. ನಂತರ ಈ ಬುದ್ಧನ ಚಿತ್ರವನ್ನು ಎಲ್ಲಿ ಇಡುವುದು ಎಂದು ತನ್ನ ಕೋಣೆಯ ಸುತ್ತ ನೋಡಿದನು.
ಕೊನೆಗೆ ತನ್ನ ಪುಟ್ಟ ಗುಡಿಸಿಲಿನ ಗೋಡೆಯ ಮೇಲೆ ಬುದ್ಧನ ಫೋಟೊವನ್ನು ನೇತುಹಾಕಿದ. ನಂತರ ಅದರ ಪಕ್ಕದಲ್ಲಿ ಒಂದು ಸಾಲನ್ನು ಬರೆದ "ಮಿ. ಅಮಿದ ಬುದ್ಧ: ಈ ಕೋಣೆ ಸಣ್ಣದಾಗಿರುವವರೆಗೂ ನಿನ್ನನ್ನು ನಾನು ತಾತ್ಕಾಲಿಕವಾಗಿ ಇಲ್ಲಿ ಇರಿಸಬಲ್ಲೆ. ಆದರೆ, ನಾನು ನಿನ್ನ ಅರಮನೆಯಲ್ಲಿ ಮತ್ತೊಮ್ಮೆ ಹುಟ್ಟಿ ಬಾ ಎಂದು ಹೇಳುತ್ತೇನೆಂದು ತಪ್ಪು ಭಾವಿಸಬೇಡ..!"