Just In
- 2 hrs ago ಒಂದು ಸೌತೆಕಾಯಿ ಹಾಕಿ ಮಾಡಿ ಮೊಸರು ಹುಳಿ..! ಸಿಕ್ಕಾಪಟ್ಟೆ ರುಚಿ ರೆಸಿಪಿ
- 10 hrs ago ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ನಲ್ಲಿ ಯಾವಾಗ ಸಂಭವಿಸಲಿದೆ? ಇದರ ಸೂತಕ ಭಾರತಕ್ಕಿದೆಯೇ?
- 10 hrs ago ಬೆಂಗಳೂರಿಗರೇ... ನೀರಿನ ಕೊರತೆ ತಪ್ಪಿಸಲು ಈ ಟ್ರಿಕ್ಸ್ ಹಾಗೂ ಟಿಪ್ಸ್ ತುಂಬಾನೇ ಪ್ರಯೋಜನಕಾರಿಯಾಗಿದೆ ನೋಡಿ
- 11 hrs ago ದಿನ ಭವಿಷ್ಯ ಮಾರ್ಚ್ 28: ಗುರುವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
Don't Miss
- Finance ಐತಿಹಾಸಿಕ ಹರಾಜು: ಭಾರತ ಮೂಲದ ನೆಲ್ಲೂರು ಹಸು ಬ್ರೆಜಿಲ್ ನಲ್ಲಿ 40 ಕೋಟಿ ರೂ.ಗೆ ಮಾರಾಟ!
- News Ganesamoorthy Death: ಟಿಕೆಟ್ ಸಿಗಲಿಲ್ಲ ಎಂದು ಆತ್ಮಹತ್ಯೆಗೆ ಯತ್ನಿಸಿದ್ದ ಹಾಲಿ ಸಂಸದ ಸಾವು
- Sports IPL 2023: SRH ಅತ್ಯಧಿಕ ಐಪಿಎಲ್ ಮೊತ್ತ ಗಳಿಸಿದ ಹೊರತಾಗಿಯೂ RCBಯ ಈ ದಾಖಲೆ ಟಚ್ ಮಾಡಲಾಗಲಿಲ್ಲ
- Technology ಅಗ್ಗದ ಬೆಲೆಯಲ್ಲಿ 5G ಫೋನ್ ಬೇಕೆ?..ಹಾಗಿದ್ರೆ ಈ ಆಫರ್ ನಿಮಗೆ ಸೂಪರ್!
- Automobiles ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ: ಟಾಟಾ ಟಿಯಾಗೋ ಇವಿ EMI, ಆನ್ ರೋಡ್ ಬೆಲೆ ಎಷ್ಟು?
- Movies "ನೀನು ನನಗೆ ದೇವರು ಕೊಟ್ಟ ಮಗಳು" ಎಂದು ನಟಿ ಕೃತಿಕಾ ರವೀಂದ್ರ; ಇನ್ಸ್ಟಾಗ್ರಾಂ ಪೋಸ್ಟ್ ವೈರಲ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಏಕದಂತ ಜಯಂತಿ 2019: ಗಣೇಶನ ಮೂರ್ತಿಯನ್ನು ಮನೆಯ ಈ ಭಾಗಗಳಲ್ಲಿ ಇಡಬೇಡಿ
ಗಣೇಶ ಚತುರ್ಥಿ ಎಂದರೆ ಅದು ಅಬಾಲವೃದ್ಧರ ತನಕ ಪ್ರತಿಯೊಬ್ಬರಿಗೂ ಖುಷಿಯನ್ನು ತರುವಂತಹ ಹಬ್ಬವಾಗಿದೆ. ಗಣೇಶ ಚತುದರ್ಶಿ ಮುನ್ನ ದಿನ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶನನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಲಾಗುತ್ತದೆ.
ಗಣೇಶ ಚತುದರ್ಶಿ ದಿನದಂದು ಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ಒಂದು ದಿನ, ಇನ್ನು ಕೆಲವರು 3, 5 7 ಮತ್ತು 10 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪೂಜಿಸತ್ತಾರೆ.
ಈ ವರ್ಷ ಅಂದರೆ 2019ರಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಸೆಪ್ಟೆಂಬರ್ 1 ಭಾನುವಾರ ಹಾಗೂ ಗೌರಿ ಪುತ್ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ.
ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ಇಡೀ ಮನೆಯನ್ನೇ ಶೃಂಗರಿಸಲಾಗುತ್ತದೆ. ಆದರೆ ಗಣಪತಿಯ ಮೂರ್ತಿಯನ್ನು ಮನೆಯ ಯಾವ ಭಾಗದಲ್ಲಿ ಇಟ್ಟರೆ ಶುಭ ಎಂದು ತಿಳಿದುಕೊಳ್ಳಲು ಈ ಲೇಖನ ಓದಿಕೊಳ್ಳಿ ಮತ್ತು ಇದರ ಬಳಿಕ ಮನೆಯ ಅಲಂಕಾರ ಮಾಡಲು ತಯಾರಿ ನಡೆಸಿ.
ಗಣೇಶ ಚತುರ್ಥಿ ಹಬ್ಬದ ವಿಶೇಷತೆ ಹಾಗೂ ಹಿನ್ನೆಲೆ
ಕೆಲವು ಮಂದಿ ವಾಸದ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ವಾಸ್ತು ಪ್ರಕಾರವೇ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದು ಹೇಗೆ ಎಂದು ಮುಂದೆ ತಿಳಿಯಿರಿ.
ಸೊಂಡಿಲು
ಎಡಕ್ಕಿರಲಿ
ಗಣಪತಿಯ
ತಾಯಿ
ಗೌರಿಯು
ಆತನ
ಬದಿಯಲ್ಲೇ
ಕುಳಿತಿರುವ
ಕಾರಣದಿಂದಾಗಿ
ಸೊಂಡಿಲು
ಯಾವಾಗಲೂ
ಎಡದ
ಬದಿಯಲ್ಲಿರುತ್ತದೆ.
ಕೆಲವರು
ಗಣೇಶ
ಚತುದರ್ಶಿಗೆ
ಗೌರಿ
ಗಣೇಶನನ್ನು
ಪೂಜಿಸುತ್ತಾರೆ.
ಸೊಂಡಿಲು
ಎಡಕ್ಕಿರಬೇಕೆಂಬುವುದು
ಗಣೇಶನ
ಪೂಜಿಸುವ
ಮೊದಲ
ಸೂತ್ರವಾಗಿದೆ.
ಬೆನ್ನ
ಹಿಂದೆ
ಕೋಣೆಗಳಿರಬಾರದು
ಗಣೇಶನ
ಮೂರ್ತಿಯನ್ನು
ಇಡುವಾಗ
ಎಚ್ಚರಿಕೆ
ವಹಿಸಬೇಕಾದ
ಮತ್ತೊಂದು
ವಿಚಾರವೆಂದರೆ
ಗಣೇಶನ
ಬೆನ್ನ
ಹಿಂದೆ
ಮನೆಯ
ಯಾವುದೇ
ಕೋಣೆ
ಇರಬಾರದು.
ಗಣೇಶ
ಸಮೃದ್ಧಿಯ
ದೇವರು.
ಆತನ
ಬೆನ್ನು
ಬಡತನಕ್ಕೆ
ಆಹ್ವಾನ
ನೀಡಿದಂತೆ.
ಇದರಿಂದ
ಗಣೇಶನ
ಬೆನ್ನು
ಯಾವಾಗಲೂ
ಮನೆಯ
ಹೊರಗಿನ
ಭಾಗಕ್ಕಿರಬೇಕು.
ಲಡ್ಡು
ಪ್ರಿಯ
ಲಂಬೋದರನಿಗೆ
ಬೂಂದಿ
ಲಾಡು
ರೆಸಿಪಿ
ದಕ್ಷಿಣಕ್ಕಲ್ಲ
ಮನೆಯ
ದಕ್ಷಿಣ
ಭಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಟ್ಟು
ಪೂಜಿಸಬೇಡಿ.
ಮನೆಯ
ಪೂರ್ವ
ಅಥವಾ
ಪಶ್ಚಿಮ
ಭಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಡಿ.
ಪೂಜಾ
ಕೊಠಡಿ
ಕೂಡ
ಮನೆಯ
ದಕ್ಷಿಣ
ಭಾಗದಲ್ಲಿರಬಾರದು
ಎಂದು
ನೆನಪಿಡಿ.
ಶೌಚಾಲಯ
ಶೌಚಾಲಯಕ್ಕೆ
ಅಂಟಿಕೊಂಡಿರುವ
ಗೋಡೆಗೆ
ತಾಗಿಸಿಕೊಂಡು
ಗಣೇಶನ
ಮೂರ್ತಿಯನ್ನು
ಪ್ರತಿಷ್ಠಾಪಿಸಬೇಡಿ.
ಶೌಚಾಲಯದ
ಗೋಡೆ
ಕೋಣೆಗೆ
ತಾಗಿದ್ದರೆ
ಆ
ಜಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಡಬೇಡಿ.
ವಾಯುವ್ಯ
ಮನೆಯ
ವಾಯುವ್ಯ
ಭಾಗದಲ್ಲಿ
ಗಣೇಶನ
ಮೂರ್ತಿಯನ್ನು
ಇಟ್ಟು
ಪೂಜಿಸಿದರೆ
ತುಂಬಾ
ಒಳ್ಳೆಯದು.
ಮೇಲೆ
ಹೇಳಿದ
ಸೂತ್ರಗಳಿಂದ
ವಾಯುವ್ಯ
ಭಾಗಕ್ಕೆ
ಅಡ್ಡಿಯಾಗುತ್ತಿದ್ದರೆ
ಬೇರೆ
ಭಾಗದಲ್ಲಿಡಬಹುದು.
ಮೆಟ್ಟಿಲುಗಳ
ಅಡಿ
ಎರಡು
ಮಹಡಿ
ಮನೆಯಲ್ಲಿ
ವಾಸಿಸುವವರು
ಹೆಚ್ಚಾಗಿ
ಗಣೇಶನ
ಮೂರ್ತಿಯನ್ನು
ಮೆಟ್ಟಿಲುಗಳ
ಅಡಿಯಲ್ಲಿಡುತ್ತಾರೆ,
ಆದರೆ
ಇದು
ಸಲ್ಲ.
ಮೆಟ್ಟಿಲಿನಲ್ಲಿ
ಜನರು
ಓಡಾಡುವುದರಿಂದ
ಅವರು
ಗಣೇಶನ
ತಲೆಯ
ಮೇಲೆ
ಓಡಾಡಿದಂತಾಗುತ್ತದೆ.
ಇದರಿಂದ
ಮನೆಗೆ
ದುರಾದೃಷ್ಟ
ಕಾಡಬಹುದು.
ಮನೆಯಲ್ಲಿ
ಗಣೇಶನ
ಮೂರ್ತಿಯನ್ನು
ಇಟ್ಟು
ಪೂಜಿಸುವಾಗ
ಈ
ಸುಲಭ
ಸೂತ್ರಗಳನ್ನು
ಪಾಲಿಸಿಕೊಂಡು
ಹೋದರೆ
ಸುಖ,
ಸಮೃದ್ಧಿ,
ನೆಮ್ಮದಿ
ನಿಮ್ಮದಾಗುತ್ತದೆ.