Just In
Don't Miss
- News ಬಿಎಂಟಿಸಿ & ನಮ್ಮ ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ದಿಢೀರ್ ಹೆಚ್ಚಳಕ್ಕೆ ಕಾರಣ ಏನು?-ಇಲ್ಲಿದೆ ಮಾಹಿತಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- Movies ನಿತೇಶ್ ತಿವಾರಿ 'ರಾಮಾಯಣ' ಚಿತ್ರದಲ್ಲಿ ರಣ್ಬೀರ್ ಅಲ್ಲ, ಯಶ್ ಹೀರೋ? ಏನಿದು ಟ್ವಿಸ್ಟ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾವಿನ ಎಲೆಗಳ ಜಾದೂಗೆ--ಮಧುಮೇಹ ಮಂಗಮಾಯ!
ಮಧುಮೇಹಿಗಳು ತಮ್ಮ ಆಹಾರ ಕ್ರಮವನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಿಕೊಂಡು ಹೋಗಬೇಕು. ಇಲ್ಲವೆಂದಾದಲ್ಲಿ ಮುಂದಿನ ದಿನಗಳಲ್ಲಿ ಇದರಿಂದ ಸಮಸ್ಯೆ ಕಾಣಿಸಬಹುದು.
ಇಂದಿನ ಪ್ರತಿಯೊಂದು ರೋಗರುಜಿನಗಳಿಗೂ ನಾವು ಜೀವನಶೈಲಿಯನ್ನೇ ದೂಷಿಸಬೇಕಾಗಿದೆ. ಯಾಕೆಂದರೆ ಒತ್ತಡದ ಜೀವನ ಹಾಗೂ ಸರಿಯಾದ ಆಹಾರ ಕ್ರಮ ಪಾಲಿಸದೆ ಇರುವುದು ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ. ಮಧುಮೇಹವೆನ್ನುವುದು ನಿಧಾನವಾಗಿ ಕೊಲ್ಲುವ ರೋಗವಾಗಿದೆ. ಯಾಕೆಂದರೆ ಇದರ ಬಗ್ಗೆ ಅತಿಯಾದ ಎಚ್ಚರ ಅತ್ಯಗತ್ಯ.
ಮಧುಮೇಹಿಗಳು
ತಮ್ಮ
ಆಹಾರ
ಕ್ರಮವನ್ನು
ಸರಿಯಾದ
ರೀತಿಯಲ್ಲಿ
ನಿಭಾಯಿಸಿಕೊಂಡು
ಹೋಗಬೇಕು.
ಇಲ್ಲವೆಂದಾದಲ್ಲಿ
ಮುಂದಿನ
ದಿನಗಳಲ್ಲಿ
ಇದರಿಂದ
ಸಮಸ್ಯೆ
ಕಾಣಿಸಬಹುದು.
ಆಗಾಗ
ವೈದ್ಯರಲ್ಲಿ
ತಪಾಸಣೆ
ಮಾಡಿಕೊಳ್ಳುತ್ತಾ
ಮಧುಮೇಹವನ್ನು
ನಿಯಂತ್ರಣದಲ್ಲಿ
ಇಟ್ಟುಕೊಂಡರೆ
ಒಳ್ಳೆಯ
ಜೀವನ
ಸಾಗಿಸಬಹುದು.
ಬನ್ನಿ ಬೋಲ್ಡ್ ಸ್ಕೈ ಮಧುಮೇಹಿಗಳಿಗೆಂದು ಕೆಲವೊಂದು ಮನೆಮದ್ದುಗಳನ್ನು ಹುಡುಕಿ ತಂದಿದೆ. ಇದನ್ನು ಬಳಸುವ ಮೊದಲು ವೈದ್ಯರ ಸಲಹೆ ಪಡೆದರೆ ಒಳ್ಳೆಯದು...
ಬೇಕಾಗುವ ಸಾಮಗ್ರಿಗಳು
11-12 ಮಾವಿನ ಎಲೆಗಳು ಹಾಗೂ ಎರಡು ಲೋಟ ನೀರು ತೆಗೆದುಕೊಳ್ಳಿ. ಬಳಸುವ ಮೊದಲು ಮಾವಿನ ಎಲೆಗಳನ್ನು ಸರಿಯಾಗಿ ತೊಳೆಯಿರಿ.
ನೀರನ್ನು ಹಾಕಿಕೊಂಡು ಕುದಿಸಿ
ಒಂದು ಪಾತ್ರೆಗೆ ಅರ್ಧ ಲೋಟದಷ್ಟು ನೀರನ್ನು ಹಾಕಿಕೊಂಡು ಕುದಿಸಿ. ಐದು ನಿಮಿಷ ಬಿಟ್ಟು ಮಾವಿನ ಎಲೆಗಳನ್ನು ಇದಕ್ಕೆ ಹಾಕಿಕೊಳ್ಳಿ. ಕಡಿಮೆ ಬೆಂಕಿಯಲ್ಲಿ ಇದನ್ನು ಕುದಿಸಿ.
ನೀರನ್ನು ಹಾಕಿಕೊಂಡು ಕುದಿಸಿ
ಇದನ್ನು ಸರಿಯಾಗಿ ಕುದಿಸಿದ ಬಳಿಕ ರಾತ್ರಿಯಿಡಿ ಹಾಗೆ ಬಿಡಿ. ಬೆಳಿಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಿರಿ....
ಎಷ್ಟು ಸಮಯ ಪ್ರಯತ್ನಿಸಬೇಕು?
ಈ ಮದ್ದನ್ನು ಒಂದು ತಿಂಗಳು ಅಥವಾ ಎರಡು ತಿಂಗಳ ಕಾಲ ಪ್ರಯತ್ನಿಸಿ ನೋಡಿ. ನಿಮಗೆ ಫಲಿತಾಂಶ ಕಂಡುಬರುವುದು.
ಇನ್ನೊಂದು ಮದ್ದು
ಮಾವಿನ ಎಲೆಗಳನ್ನು ಕತ್ತಲೆ ಹಾಗೂ ಉಷ್ಣತೆ ಕಡಿಮೆ ಇರುವ ಜಾಗದಲ್ಲಿ ಒಣಗಿಸಿ ಬಳಿಕ ಅದನ್ನು ಹುಡಿ ಮಾಡಿ. ಈ ಹುಡಿಯನ್ನು ಬೆಳಿಗ್ಗೆ ಹಾಗೂ ಸಂಜೆ ವೇಳೆ ಒಂದು ಚಮಚ ಸೇವಿಸಿ.
ಲಾಭ
ಮಾವಿನ ಎಲೆಗಳಲ್ಲಿ ಖನಿಜಾಂಶ, ಕಿಣ್ವಗಳು, ಆ್ಯಂಟಿಆಕ್ಸಿಡೆಂಟ್ ಮತ್ತು ವಿಟಮಿನ್ ಗಳು ಹಾಗೂ ಇತರ ಕೆಲವೊಂದು ಅಂಶಗಳು ಇವೆ. ಮಾವಿನ ಎಲೆಗಳು ಅಸ್ತಮಾ, ಗಂಟಲೂತ, ಉಬ್ಬಿರುವ ರಕ್ತನಾಳ, ನಿದ್ರಾಹೀನತೆ, ಜ್ವರ ಮತ್ತು ಭೇದಿಗೆ ಒಳ್ಳೆಯದು.