Just In
- 39 min ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- 1 hr ago ಮೀನ ರಾಶಿಯಲ್ಲಿ ಬುಧ ವಕ್ರೀಯ ಚಲನೆ ಮಾಡುವಾಗ ಈ 5 ರಾಶಿಯವರು ವೃತ್ತಿ ಜೀವನದ ಬಗ್ಗೆ ಜಾಗ್ರತೆ
- 1 hr ago ದಿನ ಭವಿಷ್ಯ ಮಾರ್ಚ್ 29: ಶುಕ್ರವಾರದ ಈ ದಿನ ದ್ವಾದಶ ರಾಶಿಗಳಿಗೆ ಹೇಗಿರಲಿದೆ?
- 2 hrs ago ಏಪ್ರಿಲ್ನಲ್ಲಿ 14 ದಿನ ರಜೆ, ಏಪ್ರಿಲ್ 1ಕ್ಕೆ ಬ್ಯಾಂಕ್ಗಳಿಗೆ ರಜೆ ಇರಲು ಕಾರಣವೇನು?
Don't Miss
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Movies "ನಾವು ದಕ್ಷಿಣ ಭಾರತದವರಾಗಿದ್ರೂ ಭಾಷೆ ಬರುತ್ತೆ, ಸುಂದರವಾಗಿಯೂ ಇದ್ದೇವೆ"; ನಟಿ ಪ್ರಿಯಾಮಣಿ
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರುಳಿನ ಕಲ್ಮಶಗಳನ್ನು ಹೊರ ಹಾಕುವ ಆಯುರ್ವೇದ ಜ್ಯೂಸ್
ಕರುಳುಗಳ ಸಾಮರ್ಥ್ಯಕ್ಕೂ ಮೀರಿ ನಾವು ಆಹಾರವನ್ನು ಸೇವಿಸುವುದರ ಕಾರಣ ಆಹಾರದ ಮೂಲಕ ಆಗಮನವಾದ ಹಲವು ವಿಷಕಾರಿ ವಸ್ತುಗಳನ್ನು ನಿವಾರಿಸಲು ನಮ್ಮ ಜೀರ್ಣಾಂಗ ವ್ಯವಸ್ಥೆ ಸೋಲುತ್ತದೆ.
ನಮ್ಮ ಇಂದಿನ ಆಹಾರ ಪದ್ಧತಿ ಎಷ್ಟೊಂದು ಮಾರ್ಪಾಡುಗಳನ್ನು ಪಡೆದುಕೊಂಡಿದೆ ಎಂದರೆ ಹೆಚ್ಚಿನ ಸಮಯಗಳಲ್ಲಿ ನಾವು ವಿಷವನ್ನೇ ತಿಂದು ಬದುಕುತ್ತಿದ್ದೇವೆ ಎಂಬಂತಹ ಆಘಾತಕಾರಿ ವಿಷಯವನ್ನು ವಿಜ್ಞಾನಿಗಳು ಹೊರಹಾಕಿದ್ದಾರೆ. ನಾವು ತಿನ್ನುವ ಜಂಕ್ ಆಹಾರ ಪದ್ಧತಿಗಳು ನಮ್ಮ ನಾಲಗೆಗೆ ರುಚಿಯನ್ನು ನೀಡಿದರೂ ದೇಹಕ್ಕೆ ವಿಷವನ್ನೇ ಉಣಿಸುತ್ತಿದೆ. ಪಾಶ್ಚಿಮಾತ್ಯ ಆಹಾರ ಪದ್ಧತಿಯಿಂದ ಆಹಾರ ತಯಾರಕರಿಗೆ ಲಾಭವಿದ್ದರೂ ನಮಗೆ ವಿನಾಶ ಕಟ್ಟಿಟ್ಟ ಬುತ್ತಿಯಾಗಿದೆ.
ನಮ್ಮ ದೇಹದಲ್ಲಿ ಕರುಳು ಹಾನಿಕಾರಕ ಕಲ್ಮಶಗಳನ್ನು ಹೊರಹಾಕಿ ದೇಹವನ್ನು ಶುದ್ಧೀಕರಿಸುವ ಕ್ರಿಯೆಯನ್ನು ನಡೆಸುತ್ತದೆ. ಇದೇ ಕರುಳಿಗೆ ನಾವು ವಿಷವನ್ನೇ ಉಣಿಸುತ್ತಿದ್ದೇವೆ ಎಂದಾದಾಗ ಶುದ್ಧೀಕರಿಸುವ ಶಕ್ತಿಯನ್ನೇ ಅದು ಕಳೆದುಕೊಳ್ಳುತ್ತದೆ ಮತ್ತು ಹಲವಾರು ರೋಗಗಳಿಗೆ ನಾವು ಒಳಗಾಗುವುದು ಖಚಿತ. ಹಾಗಿದ್ದರೆ ಈಗಾಗಲೇ ನಿಮ್ಮ ಹೊಟ್ಟೆಯಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಬಗೆ ಹೇಗೆ ಎಂಬುದನ್ನು ಕಂಡುಕೊಳ್ಳೋಣ. ಕರುಳಿನ ಕಲ್ಮಶಗಳನ್ನು ಹೊರ ಹಾಕುವ ಅದ್ಭುತ ಮನೆಮದ್ದುಗಳು
ಇದೊಂದು ಆಯುರ್ವೇದಿಕ್ ರೆಸಿಪಿಯಾಗಿದ್ದು ಇದನ್ನು ತಯಾರಿಸಲು ನಿಮಗೆ ಹಚ್ಚಿನ ಸಮಯ ಬೇಕಾಗಿಲ್ಲ. ಸರಳವಾಗಿ ಈ ಔಷಧವನ್ನು ತಯಾರಿಸಿ ಸೇವಿಸಿದರೆ ವಿಷಕಾರಿ ಅಂಶಗಳನ್ನು ಹೊರಹಾಕಬಹುದಾಗಿದೆ.
ಸಾಮಾಗ್ರಿಗಳು
*ಸೇಬಿನ
ರಸ
-
1/4
ಕಪ್
*ಲಿಂಬೆ
ರಸ
-
1/4
ಕಪ್
*ಉಪ್ಪು
-
1/2
ಚಮಚ
ಈ ಮನೆಮದ್ದು ನಿಮ್ಮ ಕರುಳನ್ನು ಶುದ್ಧೀಕರಿಸುತ್ತದೆ ಮತ್ತು ತ್ಯಾಜ್ಯ ಹಾಗೂ ವಿಷಕಾರಿ ಅಂಶಗಳನ್ನು ತೊಡೆದು ಹಾಕುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದು ನಿಮಗೆ ಅದ್ಭುತ ಪ್ರಯೋಜನವನ್ನು ನೀಡಲಿದೆ. ಸೇಬಿನ ರಸವು ಉತ್ಕರ್ಷಣ ಅಂಶಗಳನ್ನು ಒಳಗೊಂಡಿದ್ದು ನಿಮ್ಮ ಕರುಳುಗಳ ಚಲನೆಗಳನ್ನು ನಿರಾಳವಾಗಿಸುತ್ತದೆ ಇದರಿಂದ ವಿಷಕಾರಿ ಅಂಶಗಳನ್ನು ಹೊರಹಾಕಲು ಸಹಾಯಕವಾಗುತ್ತದೆ.
ಉಪ್ಪು ಮತ್ತು ಲಿಂಬೆಯ ಮಿಶ್ರಣ ಸ್ವಭಾವದಲ್ಲಿ ಆಸಿಡ್ ಅನ್ನು ಪಡೆದುಕೊಂಡಿದ್ದು, ನಿಮ್ಮ ಕರುಳಿನ ಗೋಡೆಗಳಲ್ಲಿರುವ ವಿಷವನ್ನು ನಿವಾರಿಸುತ್ತದೆ.
ಮಾಡುವ
ವಿಧಾನ
*ಕಪ್ನಲ್ಲಿ
ತಿಳಿಸಿರುವ
ಸಾಮಾಗ್ರಿಗಳನ್ನು
ಅಳತೆಗೆ
ಅನುಸಾರವಾಗಿ
ಹಾಕಿ.
*ಈ
ಮಿಶ್ರಣವನ್ನು
ಚೆನ್ನಾಗಿ
ಕಲಸಿಕೊಳ್ಳಿ
*ನಿಮ್ಮ
ಪಾನೀಯ
ಸೇವಿಸಲು
ಸಿದ್ಧವಾಗಿದೆ
*ಪ್ರತೀ ಮುಂಜಾನೆ, ಊಟದ ನಂತರ, 2 ತಿಂಗಳಿಗೆ ಈ ಪೇಯವನ್ನು ಸೇವಿಸಿ.