Just In
- 39 min ago ಕನ್ನಡದಲ್ಲಿಯೇ UPSC ಪರೀಕ್ಷೆ 644ನೇ ರ್ಯಾಂಕ್ ಪಡೆದ ಶಾಂತಪ್ಪ ಕುರುಬರ: ಸಾಧನೆಯ ಛಲವಿದ್ದರೂ ಯಾವುದೂ ಅಡ್ಡಿಯಲ್ಲ
- 1 hr ago ಸನ್ ಟ್ಯಾನ್ ಸುಲಭವಾಗಿ ಹೋಗಲಾಡಿಸಲು ಅಡುಗೆ ಮನೆಯಲ್ಲಿರುವ ಈ ವಸ್ತುಗಳೇ ಸಾಕು
- 2 hrs ago ನಮ್ಮದೇ ಗ್ಯಾಲಕ್ಸಿಯಲ್ಲಿ ಬೃಹತ್ ಗಾತ್ರದ ಬ್ಲಾಕ್ ಹೋಲ್ ಪತ್ತೆ..! ಎಷ್ಟು ದೂರದಲ್ಲಿದೆ ಗೊತ್ತಾ?
- 3 hrs ago ದುಬೈಯ ಪ್ರವಾಹದ ದೃಶ್ಯಗಳು: ಪ್ರಕೃತಿಯ ರುದ್ರಾವತಾರ, ಒಂದೂವರೆ ವರ್ಷದ ಮಳೆ 24 ಗಂಟೆಯಲ್ಲಿ ಬಂದಿದೆ
Don't Miss
- News Tejasvi Surya V/s Sowmya Reddy: ಬೆಂಗಳೂರು ದಕ್ಷಿಣವೆಂಬ ಬ್ರಾಹ್ಮಣ ಸಾಮ್ರಾಜ್ಯದಲ್ಲಿ ಹೊಸ ದಾಖಲೆ ಬರೆಯುತ್ತಾರಾ ಸೌಮ್ಯ ರೆಡ್ಡಿ
- Technology Realme: ರಿಯಲ್ಮಿ ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಗಣನೆ! ಅಮೋಲೆಡ್ ಡಿಸ್ಪ್ಲೇ ಆಯ್ಕೆ
- Movies ಚಿಕ್ಕ ವಯಸ್ಸಿನಲ್ಲಿಯೇ ಕೊನೆಯುಸಿರೆಳೆದ ಆ್ಯಂಗ್ರಿ ರ್ಯಾಂಟ್ಮ್ಯಾನ್ ; ಪ್ರಖ್ಯಾತ ಯುಟ್ಯೂಬರ್ಗೆ ಏನಾಗಿತ್ತು..?
- Automobiles 150KM ರೇಂಜ್, ಸುರಕ್ಷತೆಯ ಮೆಟಲ್ ಬಾಡಿಯ ಮಹಿಂದ್ರಾ ಎಲೆಕ್ಟ್ರಿಕ್ ಆಟೋ ಬಿಡುಗಡೆ: ಹೆಚ್ಚು ಲಾಭ
- Finance ದೀಪಿಕಾ ಪಡುಕೋಣೆಯೊಂದಿಗೆ ಅಂಬಾನಿ ಮಗಳು ಒಪ್ಪಂದ, ಇಲ್ಲಿದೆ ವಿವರ
- Sports RCB: ಇದೇ ಆರ್ಸಿಬಿ ಸಮಸ್ಯೆ ಮೂಲ; ವಿದೇಶಿ ಕೋಚಿಂಗ್ ಸ್ಟಾಫ್ ವಿರುದ್ಧ ಸಿಡಿಮಿಡಿಗೊಂಡ ವೀರೇಂದ್ರ ಸೆಹ್ವಾಗ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲೇರಿಯಾ ರೋಗ ಗುಣಪಡಿಸುವ ಪವರ್ಫುಲ್ ಮನೆಮದ್ದು
ತಪ್ಪು ಮಾಡಿದವರನ್ನು ಕೊಪ್ಪಕ್ಕೆ ಹಾಕು ಎಂಬ ಮಾತಿಗೆ ನೂರು ವರ್ಷದ ಇತಿಹಾಸವಿದ್ದರೂ ಇದಕ್ಕೆ ಮುಖ್ಯ ಕಾರಣ ಅಂದು ಕೊಪ್ಪದಲ್ಲಿ ಬಾಧಿಸುತ್ತಿದ್ದ ಮಲೇರಿಯಾ ರೋಗವೇ ಕಾರಣ. ಇಂದು ಈ ರೋಗ ಎಲ್ಲೆಡೆ ಸಾಮಾನ್ಯವಾಗಿದ್ದು ಅನಾಫಿಲಿಸ್ ಸೊಳ್ಳೆಯ ಕಡಿತವೇ ಇದಕ್ಕೆ ಕಾರಣ ಎಂದು ಗೊತ್ತಾಗಿದೆ.
ಈ ಜ್ವರ ಬಂದ ಕೂಡಲೇ ಗುರುತಿಸಲ್ಪಟ್ಟರೆ ತಕ್ಷಣವೇ ಚಿಕಿತ್ಸೆ ಪ್ರಾರಂಭಿಸುವ ಮೂಲಕ ಉಲ್ಬಣಗೊಳ್ಳದಂತೆ ತಡೆದು ಶೀಘ್ರವೇ ಗುಣಮುಖರಾಗಬಹುದು. ವೈದ್ಯರು ನೀಡುವ ಚಿಕಿತ್ಸೆಯೊಂದಿಗೇ ಕೆಲವು ನೈಸರ್ಗಿಕ ಆಹಾರಗಳನ್ನೂ ವೈದ್ಯರ ಅನುಮತಿಯ ಮೇರೆಗೆ ಸೇವಿಸುವ ಮೂಲಕ ಗುಣಮುಖರಾಗುವ ಗತಿಯನ್ನು ಇನ್ನಷ್ಟು ತೀವ್ರವಾಗಿಸಬಹುದು.
ಸೊಳ್ಳೆಯ
ಕಡಿತದಿಂದ
ನಮ್ಮ
ರಕ್ತಕ್ಕೆ
ಆಗಮಿಸುವ
ಪ್ಲಾಸ್ಮೋಡಿಯಂ
ಎಂಬ
ಅತಿಸೂಕ್ಷ್ಮ
ವೈರಾಣುಗಳು
ರಕ್ತದ
ಕೆಂಪುಕಣಗಳು
ಗುಂಪುಗೂಡುವಂತೆ
ಮಾಡುತ್ತವೆ.
ಪ್ರಥಮವಾಗಿ
ಇದು
ನಮ್ಮ
ಯಕೃತ್ತನ್ನು
ಬಾಧಿಸುತ್ತದೆ.
ಕ್ರಮೇಣ
ದೇಹದ
ಇತರ
ಭಾಗಗಳನ್ನೂ
ಬಾಧಿಸುತ್ತಾ
ಹೋಗುತ್ತದೆ.
ಈ
ವೈರಾಣುಗಳನ್ನು
ನಿಗ್ರಹಿಸಲು
ದೇಹ
ತಾಪಮಾನವನ್ನು
ವಿಪರೀತವಾಗಿ
ಏರಿಸುತ್ತದೆ.
ಈ
ಹಂತಕ್ಕೇರುವ
ಮುನ್ನ
ಸೂಕ್ತ
ವಿಧಾನಗಳನ್ನು
ಅಳವಡಿಸಿಕೊಂಡರೆ
ವೈರಾಣುಗಳ
ವಿರುದ್ಧ
ಹೋರಾಡಲು
ಸಾಧ್ಯವಾಗುತ್ತದೆ.
ಅತ್ಯಂತ
ಅಪಾಯಕರ
ಮಳೆಗಾಲದ
10
ಕಾಯಿಲೆಗಳು
ಮಲೇರಿಯಾ
ಜ್ವರದ
ಲಕ್ಷಣಗಳು
ಕಂಡು
ಬಂದ
ತಕ್ಷಣ
ತುಳಸಿ
ಎಲೆಗಳ
ಮೊರೆ
ಹೋಗುವ
ಮೂಲಕ
ನಿಸರ್ಗವೇ
ಈ
ವೈರಾಣುವಿನ
ವಿರುದ್ಧ
ಹೋರಾಡಲು
ಶಕ್ತಿ
ನೀಡುತ್ತದೆ.
ಇದಕ್ಕಾಗಿ
ಕೊಂಚ
ತುಳಸಿ
ಎಲೆಗಳನ್ನು
ಕೊಂಚ
ಕಾಳುಮೆಣಸಿನೊಂದಿಗೆ
ಅರೆದು
ಈ
ಲೇಪನವನ್ನು
ಹಾಗೇ
ನುಂಗಿಬಿಡಬೇಕು.
ಮುಂದಿನ
ಸ್ಲೈಡ್
ಕ್ಲಿಕ್
ಮಾಡಿ
ಇದರಿಂದ
ದೇಹ
ಬಿಸಿಯೇರುವುದರಿಂದ
ತಪ್ಪುತ್ತದೆ
ಹಾಗೂ
ಮಲೇರಿಯಾ
ವೈರಾಣುಗಳ
ವಿರುದ್ದ
ದೇಹ
ಹೋರಾಡಲು
ಹೆಚ್ಚಿನ
ಶಕ್ತಿ
ಲಭಿಸುತ್ತದೆ.
ಅತಿ
ಹೆಚ್ಚು
ಜ್ವರ
ಮಲೇರಿಯಾದ
ಲಕ್ಷಣ.
ಜ್ವರ
ಸತತವಾಗಿ
ಏರುತ್ತಾ
ಹೋಗುತ್ತಿದ್ದರೆ
ತಕ್ಷಣ
ಕೊಂಚ
ಉಗುರುಬೆಚ್ಚನೆಯ
ನೀರಿಗೆ
ಒಂದು
ತಾಜಾ
ಲಿಂಬೆಹಣ್ಣನ್ನು
ಹಿಂಡಿ
ರಸ
ಬೆರೆಸಿ
ರೋಗಿಗೆ
ಕುಡಿಸಬೇಕು.
ಮುಂದಿನ
ಸ್ಲೈಡ್
ಕ್ಲಿಕ್
ಮಾಡಿ
ಒಮ್ಮೆಲೇ
ಸಾಧ್ಯವಾಗದಿದ್ದರೆ
ಕೊಂಚ
ಕೊಂಚವಾಗಿ
ಕುಡಿಸುತ್ತಲೇ
ಇದ್ದರೆ
ಜ್ವರ
ಶೀಘ್ರವಾಗಿ
ಇಳಿಯುತ್ತದೆ.
ಮಲೇರಿಯಾ
ನಿಗ್ರಹಕ್ಕೆ
ಇನ್ನೊಂದು
ನೈಸರ್ಗಿಕ
ಆಹಾರವೆಂದರೆ
ಮೆಂತೆ.
ಒಂದು
ವೇಳೆ
ಮಲೇರಿಯಾ
ರೋಗ
ಉಲ್ಬಣಗೊಂಡಿದ್ದು
ರೋಗಿ
ಸುಸ್ತಾಗಿದ್ದರೆ
ಮೆಂತೆ
ಕಾಳುಗಳು
ಅತ್ಯುತ್ತಮವಾಗಿವೆ.
ಮುಂದಿನ
ಸ್ಲೈಡ್
ಕ್ಲಿಕ್
ಮಾಡಿ
ಕೊಂಚ
ಮೆಂತೆ
ಕಾಳುಗಳನ್ನು
ನೆನೆಸಿ
ಹಾಗೇ
ಅಥವಾ
ಅರೆದು
ಲೇಪನದ
ರೂಪದಲ್ಲಿ
ತಿನ್ನಿಸುವ
ಮೂಲಕ
ದೇಹದ
ರೋಗ
ನಿರೋಧಕ
ಶಕ್ತಿ
ಹೆಚ್ಚುತ್ತದೆ
ಹಾಗೂ
ವೈರಾಣುಗಳ
ವಿರುದ್ಧ
ಹೋರಾಡಲು
ಮತ್ತು
ನಿಗ್ರಹಿಸಲು
ಸಾಧ್ಯವಾಗುತ್ತದೆ.
ಮಲೇರಿಯಾ
ಉಲ್ಬಣಗೊಂಡು
ವಾಕರಿಕೆ,
ಸ್ನಾಯು
ಸೆಳೆತ,
ಅಜೀರ್ಣ,
ಹಸಿವಿಲ್ಲದಿರುವುದು,
ಸೆಡೆತ
ಮೊದಲಾದ
ತೊಂದರೆಗಳು
ಎದುರಾದರೆ
ತಕ್ಷಣ
ದಾಲ್ಚಿನ್ನಿ
ಅಥವಾ
ಚೆಕ್ಕೆಯ
ಪುಡಿಯನ್ನು
ಬೆರೆಸಿದ
ಹಾಲಿಲ್ಲದ
ಟೀ
ಸತತವಾಗಿ
ರೋಗಿಗೆ
ಕುಡಿಸುತ್ತಾ
ಹೋಗಬೇಕು.
ಇದರ
ಉರಿಯೂತ
ನಿವಾರಕ
ಮತ್ತು
ಸೆಳೆತ
ನಿವಾರಕ
ಗುಣ
ಮಲೇರಿಯಾವನ್ನು
ಶೀಘ್ರವೇ
ಗುಣಪಡಿಸಲು
ನೆರವಾಗುತ್ತವೆ.
ತುಳಸಿ
ಎಲೆಗಳು
ತುಳಸಿ
ಎಲೆಗಳು
ಲಿಂಬೆ
ಬೆರೆಸಿದ
ನೀರು
ಲಿಂಬೆ
ಬೆರೆಸಿದ
ನೀರು
ಮೆಂತೆ
ಕಾಳುಗಳು
ಮೆಂತೆ
ಕಾಳುಗಳು
ಚೆಕ್ಕೆ
(ದಾಲ್ಚಿನ್ನಿ)
ಚೆಕ್ಕೆ
(ದಾಲ್ಚಿನ್ನಿ)