Just In
- 23 min ago ದಿನ ಭವಿಷ್ಯ ಏಪ್ರಿಲ್ 21: ಭಾನುವಾರ ಯಾವ ರಾಶಿಯವರಿಗೆ ಒಳ್ಳೆಯದು? ಹಣಕಾಸು ಹೇಗಿರಲಿದೆ?
- 2 hrs ago ಗುರು ಸಂಚಾರ 2024: ವೃಶ್ಚಿಕ ರಾಶಿಯವರಿಗೆ ಗುರು ಸಂಚಾರದಿಂದ ಅದೃಷ್ಟದ ಬೆಂಬಲ
- 4 hrs ago ಗುರು ಸಂಚಾರ 2024: ತುಲಾ ರಾಶಿಯಲ್ಲಿ 12 ತಿಂಗಳು ಗುರುವಿನ ಪ್ರಭಾವ ಹೇಗಿರಲಿದೆ?
- 7 hrs ago 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
Don't Miss
- Movies ಯಾರಿಗೂ ಹೇಳ್ಬೇಡಿ ; ಬಾಲಿವುಡ್ ಯಾರಿಗೂ ಸುರಕ್ಷಿತವಲ್ಲ ಎಂದ ಪ್ರೀತಿ ಜಿಂಟಾ..!
- Sports DC vs SRH: ಟ್ರಾವಿಸ್ ಹೆಡ್, ಅಭಿಷೇಕ್ ದಾಖಲೆಯ ಜೊತೆಯಾಟ: ಡೆಲ್ಲಿ ಗೆಲುವಿಗೆ ಬೃಹತ್ ಗುರಿ
- News ಕಲೆ ಮತ್ತು ಕಲೆಗಾರ! ಪ್ರಧಾನಿ ನರೇಂದ್ರ ಮೋದಿ ಕಾಲೆಳೆದ ಸಿಎಂ ಸಿದ್ದರಾಮಯ್ಯ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮನೆ ಮದ್ದು: ಕರಿಬೇವು ಎಂಬ ಆರೋಗ್ಯ ಸಂಜೀವಿನಿ...
ಸಿಹಿ ಕಹಿಯನ್ನು ಸಮನಾಗಿ ಸ್ವೀಕರಿಸುವ ಮೂಲಕ ಯುಗಾದಿಯನ್ನು ಸ್ವಾಗತಿಸುವ ನಮಗೆ ಕಹಿಯ ರೂಪದಲ್ಲಿ ಕರಿಬೇವಿನ ಎಲೆ ಅತಿ ಪವಿತ್ರವಾಗಿದೆ. ಕರಿಬೇವು ಅಪ್ಪಟ ಭಾರತದ ಮೂಲದ್ದೆಂದು ಹಲವು ಪುರಾಣಗಳಲ್ಲಿ ಪ್ರಸ್ತಾಪಿಸಲಾಗಿದೆ. ಆ ಕಾಲದಿಂದಲೂ ಕರಿಬೇವು ನಮ್ಮ ಪೂರ್ವಜರ ಅಡುಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ಇಂದಿಗೂ ನಮ್ಮ ಅಡುಗೆಗಳಲ್ಲಿ 'ಒಗ್ಗರಣೆ' ಯಿಂದ ಮುಗಿಯದ ಅಡುಗೆಗೆ ರುಚಿಯೇ ಇರುವುದಿಲ್ಲ.
ಕರಿಬೇವು ಸೊಪ್ಪು ಮೂಲತಃ ಒಂದು ಗಿಡಮೂಲಿಕೆ, ಇದು ತನ್ನ ಜೀರ್ಣ ಕ್ರಿಯೆಯನ್ನು ಸುಧಾರಿಸುವ ಸಾಮರ್ಥ್ಯಕ್ಕೆ ಹೆಸರುವಾಸಿ. ಅಯುರ್ವೇದದ ಪ್ರಕಾರ ಕಡಿಪತ್ತಾ ಎಂದು ಕರೆಯಲ್ಪಡುವ ಇದನ್ನು ದೇಹದಲ್ಲಿರುವ ಟಾಕ್ಸಿಕ್ ಅಂಶಗಳನ್ನು ಹೊರ ಹಾಕಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ದೇಹದಲ್ಲಿರುವ ಪಿತ್ತವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಬನ್ನಿ ಇದರ ಇನ್ನಷ್ಟು ಪ್ರಯೋಜನಗಳ ಬಗ್ಗೆ ತಿಳಿಯೋಣ... ಕರಿಬೇವಿನ ಸೊಪ್ಪಿನಿ೦ದ ಏನೆಲ್ಲಾ ಪ್ರಯೋಜನಗಳಿವೆ ನೋಡಿ?
ಅಜೀರ್ಣ
ಸಮಸ್ಯೆಯಿದ್ದರೆ
1-2
ಟೀ
ಚಮಚದಷ್ಟು
ಎಲೆಯ
ರಸವನ್ನು,
1ಟೀ
ಚಮಚ
ಲಿಂಬೆಬೆರಸವನ್ನು
ಮತ್ತು
ಸಕ್ಕರೆಯನ್ನು
ಬೆರೆಸಿ
ಸೇವಿಸುವುದರಿಂದ
ಅಜೀರ್ಣ,
ಅತಿಯಾಗಿ
ಜಿಡ್ಡು
ಪದಾರ್ಥ
ಸೇವನೆಯಿಂದುಂಟಾದ
ತೊಂದರೆಗಳನ್ನು
ನಿವಾರಿಸಬಹುದು.
ಕಿಡ್ನಿಯ
ಕಲ್ಲಿನ
ಸಮಸ್ಯೆಗೆ
ಕರಿಬೇವಿನ
ಎಲೆಗಳನ್ನು
ಮಿಕ್ಸಿಯಲ್ಲಿ
ಗೊಟಾಯಿಸಿ
ಮಾಡಿದ
ಜ್ಯೂಸ್
ಕುಡಿಯುವ
ಮೂಲಕ
ಉತ್ತಮ
ಪರಿಹಾರ
ದೊರಕುತ್ತದೆ.
ವಾಂತಿಯ
ತೊಂದರೆಯಿದ್ದರೆ
ಸಾಮಾನ್ಯವಾಗಿ
ಕೆಲವರಿಗೆ
ಪ್ರಯಾಣ
ಮಾಡುವ
ಸಂದರ್ಭದಲ್ಲಿ,
ಅಥವಾ
ಬೆಳಗಿನ
ಜಾವ
ಎದ್ದಾಕ್ಷಣ
ವಾಕರಿಕೆ,
ಅಥವಾ
ವಾಂತಿಯ
ತೊಂದರೆ
ಕಂಡುಬರುತ್ತದೆ.
ಇಂತಹ
ಸಮಸ್ಯೆ
ಎದುರಿಸುವವರು
ಪ್ರತಿ
ದಿನ
ಕರಿಬೇವಿನ
ಎಲೆಗಳನ್ನು
ಅರೆದು
ತಯಾರಿಸಿದ
ಮಿಶ್ರಣವನ್ನು
ನೀರಿನಲ್ಲಿ
ಸೇರಿಸಿ
ಕುಡಿದರೆ
ಉತ್ತಮ
ಪರಿಣಾಮ
ದೊರಕುತ್ತದೆ
ಮಜ್ಜಿಗೆ
ಜೊತೆ
ಜಜ್ಜಿದ
ಕರಿಬೇವು
ಸೊಪ್ಪು
ಪ್ರತಿದಿನ
2-3
ಬಾರಿ
ಸೇವಿಸಿದರೆ,
ಆರೋಗ್ಯಕ್ಕೆ
ಉತ್ತಮ.
ಒಂದು
ವೇಳೆ
ನಿಮ್ಮ
ಕುಟುಂಬದ
ಸದಸ್ಯರಿಗೆ
ಕರಿಬೇವು
ಸೊಪ್ಪು
ಇಷ್ಟವಾಗದಿದ್ದಲ್ಲಿ,
ನೀವು
ಕರಿಬೇವನ್ನು
ರುಬ್ಬಿ,
ಕರಿ
ಮತ್ತು
ಚಟ್ನಿಯಲ್ಲಿ
ಬೆರೆಸಬಹುದು.
ಸ್ಥೂಲಕಾಯ
ಸಮಸ್ಯೆಯಿದ್ದರೆ
ಬೊಜ್ಜು
ಕರಗಿಸಲು
ಪ್ರತಿ
ಮುಂಜಾನೆ
8-10
ತಾಜಾ
ಎಲೆಗಳನ್ನು
ಅಗಿದು
ಸೇವಿಸಿದರೆ
ಒಳ್ಳೆಯದು.ಇದರಿಂದ
ಮಧುಮೇಹ
ರೋಗವನ್ನು
ತಡೆಗಟ್ಟಬಹುದು.
ಕೂದಲಿನ
ಆರೈಕೆಗೆ
ಕರಿಬೇವು
ಒ೦ದು
ಲೋಟದಷ್ಟು
ಮೊಸರನ್ನು
ತೆಗೆದುಕೊ೦ಡು
ಅದಕ್ಕೆ
ಕರಿಬೇವಿನ
ಎಲೆಗಳನ್ನು
ಜಜ್ಜಿ
ಚೆನ್ನಾಗಿ
ಮಿಶ್ರಗೊಳಿಸಿ,
ನಿಮ್ಮ
ನೆತ್ತಿಗೆ
ಈ
ಮಿಶ್ರಣದಿ೦ದ
ಮಾಲೀಸು
ಮಾಡಿಕೊಂದರೆ,
ಕೂದಲು
ಆರೋಗ್ಯದಿಂದ
ಕೂಡಿರುತ್ತದೆ