Just In
- 36 min ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- 2 hrs ago ದಿನ ಭವಿಷ್ಯ ಏಪ್ರಿಲ್ 20: ಶನಿವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
- 3 hrs ago ವೃಷಭ ರಾಶಿಗೆ ಗುರು ಸಂಚಾರ: 10ನೇ ಮನೆಯಲ್ಲಿ ಗುರು ಸಿಂಹ ರಾಶಿಯವರು ಆಸ್ತಿ ಖರೀದಿಸಬಹುದು
- 4 hrs ago ಸೌರಮಂಡಲದಲ್ಲಿದೆ 9ನೇ ಗ್ರಹ..! ಯಾವುದದು..? ಎಲ್ಲಿದೆ..?
Don't Miss
- Movies Shravani subramanya: ದುಃಖ ತಡೆಯಲಾದೇ ತಬ್ಬಿಕೊಂಡ ಶ್ರಾವಣಿ; ವಿಜಯಾಂಬಿಕೆಯಿಂದ ಬಿತ್ತು ಪೆಟ್ಟು
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗ್ಯಾಸ್ಟ್ರಿಕ್ ಸಮಸ್ಯೆ ಇದೆಯಾ? ನೈಸರ್ಗಿಕ ಪರಿಹಾರ ಇಲ್ಲಿದೆ
ಕೆಲವೊಂದು ಆಂತರಿಕ ಮತ್ತು ಬಾಹ್ಯ ಕಾರಣಗಳಿಂದಾಗಿ ಜಠರದ ಲೋಳೆಯ ಆಂತರಿಕ ಒಳಪದರಕ್ಕೆ ಅಡಚಣೆಯಾದಾಗ ಹೊಟ್ಟೆಯ ಸಮಸ್ಯೆಗಳು ಉಂಟಾಗುತ್ತದೆ. ಇದರಿಂದ ಹೊಟ್ಟೆಯಲ್ಲಿ ಅತಿಯಾದ ಮತ್ತು ಅನಿಯಂತ್ರಿತ ಆಮ್ಲವು ಬಿಡುಗಡೆಯಾಗುತ್ತದೆ.
ಜಠರದ ಲೋಳೆ ನಿರ್ಮಾಣ ಮಾಡುವಂತಹ ಹೈಡ್ರೋಕ್ಲೋರಿಕ್ ಆಮ್ಲವು ಮಾನವ ದೇಹಕ್ಕೆ ಹಾನಿಕಾರಕ. ಇದರಿಂದ ಯಾವುದೇ ಮಟ್ಟದ ಗ್ಯಾಸ್ಟ್ರಿಕ್ ಸಮಸ್ಯೆಗೆ ಪರಿಣಾಮಕಾರಿ ಚಿಕಿತ್ಸೆ ನೀಡುವುದು ಅತ್ಯಗತ್ಯ.
ಕೊಲೆಸ್ಟ್ರಾಲ್ ನಿಯಂತ್ರಿಸಲು ಕೆಲವೊಂದು ಸಲಹೆಗಳು
ಗ್ಯಾಸ್ಟ್ರಿಕ್ ಸಮಸ್ಯೆಗೆ ಚಿಕಿತ್ಸೆ:
ಗ್ಯಾಸ್ಟ್ರಿಕ್ ಸಮಸ್ಯೆಯನ್ನು ತಡೆಯಲು ಕೆಲವೊಂದು ಸರಳ, ಪ್ರಮುಖ ಅಭ್ಯಾಸಗಳನ್ನು ಪಾಲಿಸಿಕೊಂಡು ಹೋಗಬೇಕು. ಅವುಗಳೆಂದರೆ ನಿಯಂತ್ರಿತ ಆಹಾರ ವೇಳಾಪಟ್ಟಿ, ಸರಿಯಾಗಿ ಆಹಾರವನ್ನು ಜಗಿದು ನಿಧಾನವಾಗಿ ಊಟ ಮಾಡುವುದು, ಪದೇ ಪದೇ ಊಟ ಮಾಡುವುದು ಆದರೆ ಸಣ್ಣ ಪ್ರಮಾಣದಲ್ಲಿ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದು ಮತ್ತು ನಾರಿನಾಂಶ ಹೆಚ್ಚಿರುವ ಆಹಾರ ಸೇವನೆ. ಸರಿಯಾಗಿ ಚೇತರಿಕೆ ಮತ್ತು ಉಪಶಮನಕ್ಕಾಗಿ ತುಂಬಾ ಖಾರದ ಪದಾರ್ಥ, ಕಾಫಿ, ಸ್ಟ್ರಾಂಗ್ ಟೀ, ಮಾಂಸ, ಕೇಕ್, ಆಲ್ಕೋಹಾಲ್ ಮತ್ತು ಹುಳಿ ಆಹಾರ ಸೇವನೆ ಕಡೆಗಣಿಸಬೇಕೆಂದು ವೈದ್ಯರು ಸಲೆಹ ಮಾಡುತ್ತಾರೆ.
ಗ್ಯಾಸ್ಟ್ರಿಕ್
ಸಮಸ್ಯೆಗೆ
ಕಾರಣಗಳು:
ಈ
ಸಮಸ್ಯೆ
ಹಲವಾರು
ಕಾರಣಗಳಿಂದ
ಬರಬಹುದು.
ಇದರಲ್ಲಿ
ಸಾಮಾನ್ಯ
ಕಾರಣವೆಂದರೆ
ದೈಹಿಕ
ಮತ್ತು
ಮಾನಸಿಕ
ಒತ್ತಡ.
ಆಘಾತ
ಅಥವಾ
ಒತ್ತಡವು
ಜಠರದ
ಲೋಳೆಯ
ಹುಣ್ಣಿಗೆ
ಕಾರಣವಾಗಬಹುದು.
ಕೆಲವೊಂದು
ಕಾರಣ
ಜಠರದ
ಒಳಪದರದ
ತೀವ್ರ
ಉರಿಯೂತ
ಉಂಟಾಗಬಹುದು.
ಇದಕ್ಕೆ
ಕಾರಣವೆಂದರೆ
ಆ್ಯಸಿಡಿಟಿ
ಉಂಟುಮಾಡುವ
ಆಹಾರ
ಸೇವನೆ,
ಡ್ರಗ್ಸ್,
ಧೂಮಪಾನ
ಮತ್ತು
ಆಲ್ಕೋಹಾಲ್.
ಗ್ಯಾಸ್ಟ್ರಿಕ್
ಸಮಸ್ಯೆಯಿಂದ
ಎದೆಉರಿ,
ಆ್ಯಸಿಡಿಟಿ,
ಅಜೀರ್ಣ
ಮತ್ತು
ಹೊಟ್ಟೆ
ಉಬ್ಬರ
ಉಂಟಾಗಬಹುದು.
ಗಡ್ಡೆಗಳು,
ಕಿಡ್ನಿಯಲ್ಲಿ
ಕಲ್ಲು,
ಮಲಬದ್ಧತೆ,
ಆಹಾರ
ವಿಷವಾಗುವುದು,
ಬ್ಯಾಕ್ಟೀರಿಯಾ
ಸೋಂಕು,
ಅಲ್ಸರ್
ಮತ್ತು
ಪ್ಯಾಂಕ್ರಿಯಾಟಿಟಿಸ್
ಹೊಟ್ಟೆಯ
ಸಮಸ್ಯೆಗೆ
ಕಾರಣವಾಬಹುದು.
ನಿಂಬೆಹಣ್ಣು
ಬಳಕೆ:
ಒಂದು
ಲೋಟ
ನೀರಿನಲ್ಲಿ
ನಿಂಬೆರಸ
ಹಿಂಡಿ
ಮತ್ತು
ಅರ್ಧ
ಚಮಚ
ಅಡುಗೆ
ಸೋಡಾ
ಹಾಕಿ.
ಇದನ್ನು
ಸರಿಯಾಗಿ
ಅಲುಗಾಡಿಸಿ
ಅಡುಗೆ
ಸೋಡಾ
ಸರಿಯಾಗಿ
ಮಿಶ್ರವಾಗಲಿ.
ಇದು
ಗ್ಯಾಸ್ಟ್ರಿಕ್
ಸಮಸ್ಯೆಯಿಂದ
ಉಪಶಮನ
ನೀಡುತ್ತದೆ.
ಇದನ್ನು
ಬೆಳಗ್ಗಿನ
ಅವಧಿಯಲ್ಲಿ
ಸೇವಿಸಿ
ಮತ್ತು
ಗ್ಯಾಸ್ಟ್ರಿಕ್
ಸಮಸ್ಯೆಯ
ನೋವಿನಿಂದ
ಉಪಶಮನ
ಪಡೆಯಿರಿ.
ಹೃದಯ ತೊಂದರೆಯ ಸಾಮಾನ್ಯ ಮುನ್ಸೂಚನೆಗಳು
ಹರ್ಬಲ್
ಟೀ:
ಹರ್ಬಲ್
ಟೀಯ
ಮಿಶ್ರಣವು
ಜೀರ್ಣ
ಕ್ರಿಯೆಯ
ವೇಗ
ನೀಡಿ
ಅದನ್ನು
ಪರಿಣಾಮಕಾರಿಯಾಗಿ
ಹೆಚ್ಚಿಸುತ್ತದೆ.
ಇದನ್ನು
ಸಾಮಾನ್ಯವಾಗಿ
ಕ್ಯಾಮೊಮೈಲ್,
ರಾಸ್ಪ್ಬೆರಿ,
ಬ್ಲ್ಯಾಕ್
ಬೆರಿ
ಮತ್ತು
ಪುದೀನಾದಿಂದ
ತಯಾರಿಸಲಾಗುತ್ತದೆ.