Just In
- 12 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 12 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
- 13 hrs ago ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- 14 hrs ago ದಿನ ಭವಿಷ್ಯ ಏಪ್ರಿಲ್ 19: ಶುಕ್ರವಾರದ ಈ ಶುಭ ದಿನ ನಿಮ್ಮ ರಾಶಿಗೆ ಹೇಗಿರಲಿದೆ?
Don't Miss
- Finance ಸುಗಮ, ಸುರಕ್ಷಿತ ಸಂಚಾರಕ್ಕಾಗಿ ವಿಶೇಷ ಅಭಿಯಾನ ಆರಂಭಿಸಿದ ಬೆಂಗಳೂರು ಸಂಚಾರಿ ಪೊಲೀಸ್
- News ಮಗಳ ಹತ್ಯೆ ಬಗ್ಗೆ ತಂದೆ ನಿರಂಜನ್ ಹಿರೇಮಠ ಪ್ರತಿಕ್ರಿಯೆ: ಒಂದು ಟ್ವೀಟ್ಗೆ ಸಿಎಂ ಜವಾಬ್ದಾರಿ ಮುಗಿಯಿತೇ?: ಮಾಜಿ ಸಿಎಂ
- Movies ಆತ್ಮಗಳ ಜೊತೆ ಮಾತಾಡುತ್ತಾರಾ ನೀತು? ಕನಸುಗಳನ್ನು ಬೆನ್ನತ್ತಿ ಹೊರಟಿದ್ದೇಕೆ?
- Automobiles ಹಲವು ಆಯ್ಕೆಗಳಲ್ಲಿ ಸಿಗಲಿದೆ 5 ಡೋರ್ ಥಾರ್: ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟ ಮಹೀಂದ್ರಾ ಫ್ಯಾನ್ಸ್!
- Sports ಟಿ20 ವಿಶ್ವಕಪ್ 2024: ಟೀಮ್ ಇಂಡಿಯಾಗೆ ದೊಡ್ಡ ಚಿಂತೆಯಾದ ಈ ಆರಂಭಿಕನ ಫಾರ್ಮ್
- Technology iPhone: ಐಫೋನ್ 16 ಸರಣಿಯ ಕ್ಯಾಮೆರಾ ಫೀಚರ್ಸ್ ಲೀಕ್! ಏನೆಲ್ಲಾ ವಿಶೇಷತೆ ಇವೆ?..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಊಟದ ನಂತರದ 7 ಅಪಾಯಕಾರಿ ಕ್ರಿಯೆಗಳು!
ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ). ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ.
ಹೀಗೆ ಕೆಲವೊಂದು ಆಶ್ಚರ್ಯಕರವಾದ ವಿಷಯಗಳು ನಮ್ಮನ್ನು ಇನ್ನಷ್ಟು ದಂಗುಬಡಿಸುತ್ತದೆ. ಹಲವಾರು ವಿಧದ ಕ್ಯಾನ್ಸರ್ಗಳು ಇಂದು ನಮ್ಮನ್ನು ಆಳುತ್ತಿದೆ. ಆ ಕ್ಯಾನ್ಸರ್ಗಳು ಯಾವುವೆಂದರೆ ಚರ್ಮ, ಮೂತ್ರಕೋಶ ಮತ್ತು ಶಿಶ್ನ ಕ್ಯಾನ್ಸರ್ ಇಂದು ದಿನದಿಂದ ಹೆಚ್ಚುತ್ತಿದೆ.
ವರದಿಗಳ ಪ್ರಕಾರ 8 ಪುರುಷರಲ್ಲಿ ಪ್ರತಿದೀನ ಒಬ್ಬನಿಗೆ ಈ ಜನನಾಂಗ ಕ್ಯಾನ್ಸರ್ ಕಂಡುಬರುತ್ತಿದ್ದು ಮುಂಚಿತವಾಗಿ ಈ ಕ್ಯಾನ್ಸರ್ ಅನ್ನು ಪತ್ತೆಹಚ್ಚಿದರೆ ಮಾತ್ರ ಅದನ್ನು ಗುಣಪಡಿಸಲಾಗುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದನ್ನು ಮರೆಯದಿರಿ!
ಧೂಮಪಾನ ಮಾಡಬೇಡಿ
ತಜ್ಞರು ಮಾಡಿದಂತಹ ಅನ್ವೇಷಣೆಗಳ ಪ್ರಕಾರ ಊಟದ ನಂತರ ಸಿಗರೇಟು ಸೇದುವುದು 10 ಸಿಗರೇಟ್ಗಳನ್ನು ಸೇದುವುದಕ್ಕೆ ಸಮನಾಗಿರುತ್ತದೆ ಎಂಬುದಾಗಿದೆ. (ಕ್ಯಾನ್ಸರ್ ತೀವ್ರವಾಗಿ ಬಾಧಿಸುವ ಸಾಧ್ಯತೆ ಇರುತ್ತದೆ)
ತಕ್ಷಣವೇ ಹಣ್ಣುಗಳನ್ನು ತಿನ್ನಬೇಡಿ
ಊಟದ ತಕ್ಷಣ ಹಣ್ಣುಗಳನ್ನು ತಿನ್ನುವುದು ಹೊಟ್ಟೆಯಲ್ಲಿ ಗಾಳಿ ತುಂಬಿ ಹೊಟ್ಟೆ ಉಬ್ಬುವುದಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ನಂತರ 1-2 ಗಂಟೆಗಳ ನಂತರ ಅಥವಾ ಊಟದ ಮೊದಲು 1 ಗಂಟೆ ಮುಂಚಿತವಾಗಿ ಹಣ್ಣುಗಳನ್ನು ತಿನ್ನಿ.
ಚಹಾ ಸೇವಿಸಬೇಡಿ
ಚಹಾದ ಎಲೆಗಳು ಹೆಚ್ಚಿನ ಪ್ರಮಾಣದ ಆಸಿಡ್ ಅನ್ನು ಒಳಗೊಂಡಿರುತ್ತವೆ. ನಾವು ಸೇವಿಸುವ ಆಹಾರದಲ್ಲಿನ ಪ್ರೋಟೀನ್ ಅಂಶಗಳನ್ನು ಈ ವಸ್ತುಗಳು ದುಪ್ಪಟ್ಟುಗೊಳಿಸಿ ಜೀರ್ಣಕ್ರಿಯೆಗೆ ತೊಂದರೆಯನ್ನುಂಟು ಮಾಡುತ್ತದೆ.
ಸ್ನಾನ ಮಾಡಬೇಡಿ
ಊಟದ ನಂತರ ಸ್ನಾನ ಮಾಡುವುದು ಕೈಗಳು, ಕಾಲುಗಳು ಮತ್ತು ದೇಹಕ್ಕೆ ರಕ್ತದ ಹರಿಯುವಿಕೆಯನ್ನು ತೀವ್ರಗೊಳಿಸುತ್ತದೆ ಇದರಿಂದ ಹೊಟ್ಟೆಯ ಸುತ್ತಲಿನ ರಕ್ತವು ಕಡಿಮೆಯಾಗುತ್ತದೆ, ಇದು ನಮ್ಮ ಹೊಟ್ಟೆಯಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಇದು ಬಲಹೀನಗೊಳಿಸುತ್ತದೆ.
ನಡೆದಾಡಬೇಡಿ
ಊಟದ ನಂತರ 100 ಹೆಜ್ಜೆಗಳು ನಡೆದಾಡಿ ಇದರಿಂದ ನೀವು 99 ವರ್ಷದವರೆಗೆ ಬದುಕಿವಿರಿ ಎಂದು ಜನರು ಯಾವಾಗಲೂ ಹೇಳುತ್ತಾರೆ. ನಿಜವಾಗಿ ಇದು ಸತ್ಯವಲ್ಲ. ನಾವು ತೆಗೆದುಕೊಂಡಿರುವ ಆಹಾರದಲ್ಲಿನ ನ್ಯೂಟ್ರೀಷನ್ ಅನ್ನು ಹೀರಿಕೊಳ್ಳಲು ಸಾಧ್ಯವಾಗದಂತೆ ಜೀರ್ಣಕ್ರಿಯೆ ವ್ಯವಸ್ಥೆಯ ಮೇಲೆ ನಡೆದಾಡುವಿಕೆ ಪರಿಣಾಮ ಬೀರುತ್ತದೆ.
ತಕ್ಷಣ ನಿದ್ರಿಸಬೇಡಿ
ನಾವು ತೆಗೆದುಕೊಂಡಿರುವ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ನಮ್ಮ ಕರುಳಿನಲ್ಲಿ ಗ್ಯಾಸ್ಟ್ರಿಕ್ ಮತ್ತು ಸೋಂಕಿಗೆ ಇದು ಕಾರಣವಾಗುತ್ತದೆ.