Just In
- 4 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 4 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 5 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 6 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧುಮೇಹಿಗಳಿಗೆ ಬೆಸ್ಟ್ ಮನೆಮದ್ದು ಅರಿಶಿಣ
ವಿಶ್ವದಲ್ಲಿಯೇ ಮಧುಮೇಹಿಗಳು ಅಧಿಕವಿರುವ ರಾಷ್ಟ್ರವೆಂದರೆ ಭಾರತ. ಭಾರತೀಯರಿಗೆ ಅನೇಕ ಬಗೆಯ ಮನೆದ್ದುಗಳು ಗೊತ್ತಿದೆ. ಆದರೂ ನಮ್ಮಲ್ಲಿ ಈ ಸಮಸ್ಯೆ ಹೆಚ್ಚಾಗಲು ಕಾರಣ, ನಮಗೆ ನಮ್ಮ ಆರೋಗ್ಯದ ಬಗ್ಗೆ ಇರುವ ಅಸಡ್ಡೆ ಮನೋಭಾವವೆಂದರೆ ತಪ್ಪಾಗಲಾರದು. ನಾವೆಲ್ಲಾ ಕಾಯಿಲೆ ಬರುವ ತನಕ ತಲೆಕೆಡಿಸುವುದಿಲ್ಲ. ಬಂದ ಮೇಲೆ ಕಷ್ಟ ಪಡುತ್ತೇವೆ. ಕೆಲವೊಂದು ಕಾಯಿಲೆಗಳು ಬಂದರೆ ಜೀವನ ಪೂರ್ತಿ ನಮ್ಮ ಜೊತೆ ಇರುತ್ತದೆ, ಸಂಪೂರ್ಣವಾಗಿ ಗುಣ ಪಡಿಸಲು ಸಾಧ್ಯವಿಲ್ಲ, ಆದರೆ ನಿಯಂತ್ರಣದಲ್ಲಿಡಬಹುದು. ಅಂತಹ ಕಾಯಿಲೆಗಳಲ್ಲೊಂದು ಮಧುಮೇಹ.
ಮಧುಮೇಹವನ್ನು ನಿಯಂತ್ರಣದಲ್ಲಿಟ್ಟರೆ ಇತರರಂತೆ ಸಹಜವಾದ ಬದುಕನ್ನು ನಡೆಸಬಹುದು. ಕೆಲವೊಂದು ಮನೆಮದ್ದುಗಳು ದೇಹದಲ್ಲಿ ಇನ್ಸುಲಿನ್ ಪ್ರಮಾಣವನ್ನು ಸರಿಯಾದ ರೀತಿ ಇಡುವಲ್ಲಿ ಸಹಾಯ ಮಾಡುತ್ತದೆ. ಅವುಗಳಲ್ಲಿ ಪ್ರಮುಖವಾದವು ಬೆಂಡೆಕಾಯಿ, ಅರಿಶಿಣ. ಇಲ್ಲಿ ನಾವು ಅರಿಶಿಣ ಮಧುಮೇಹಿಗಳ ದೇಹದ ಮೇಲೆ ಯಾವ ರೀತಿಯ ಪ್ರಭಾವ ಬೀರುತ್ತದೆ ಎಂದು ವಿವರಿಸಿದ್ದೇವೆ ನೋಡಿ:
ಇನ್ಸುಲಿನ್
ಅನ್ನು
ಸಮತೋಲನದಲ್ಲಿಡುತ್ತದೆ
ಬೆಳಗ್ಗೆ
ಖಾಲಿ
ಹೊಟ್ಟೆಯಲ್ಲಿ
ಅರಿಶಿಣ
ಹಾಕಿದ
ಹಾಲನ್ನು
ಕುಡಿದರೆ
ಇನ್ಸುಲಿನ್
ನ
ಮಟ್ಟವನ್ನು
ಸಮತೋಲನದಲ್ಲಿಡಬಹುದು.
ದೇಹದಲ್ಲಿ
ಸಕ್ಕರೆಯಂಶವನ್ನು
ಕಡಿಮೆ
ಮಾಡುವಲ್ಲಿ
ತುಂಬಾ
ಪರಿಣಾಮಕಾರಿಯಾದ
ಮದ್ದು
ಇದಾಗಿದೆ.
ಕೊಬ್ಬನ್ನು
ಕರಗಿಸುತ್ತದೆ
ಮಧುಮೇಹಿಗಳಲ್ಲಿ
ಕಂಡು
ಬರುವ
ಮತ್ತೊಂದು
ಸಮಸ್ಯೆಯೆಂದರೆ
ಬೊಜ್ಜು.
ಬೊಜ್ಜು
ಹೆಚ್ಚಾದಂತೆ
ಕಾಯಿಲೆಯೂ
ಹೆಚ್ಚಾಗುವುದು.
ಇದು
ಕೊಬ್ಬನ್ನು
ಕರಗಿಸುವಲ್ಲಿ
ಸಹಕಾರಿಯಾಗಿದೆ.
ಸೋಂಕಾಣುಗಳ
ವಿರುದ್ಧ
ಹೋರಾಡುತ್ತದೆ
Pathogens
ಅನ್ನುವ
ವೈರಸ್
ನಿಂದ
ಟೈಪ್
1
ಮಧುಮೇಹ
ಬರುವ
ಸಾಧ್ಯತೆ
ಹೆಚ್ಚು.
ಅರಿಶಿಣದಲ್ಲಿರುವ
ಆಂಟಿಬಯೋಟಿಕ್
ಅಂಶ
ಈ
ವೈಸರ್
ಅನ್ನು
ನಾಶ
ಪಡಿಸುತ್ತದೆ.
ಒಟ್ಟು
ಮೊತ್ತದ
ಆರೋಗ್ಯಕ್ಕೆ
ಇದರಲ್ಲಿರುವ
ಆಂಟಿ
ಗ್ಲೈಸೆಮಿಕ್
ಅಂಶ
ರೋಗ
ನಿರೋಧಕ
ಶಕ್ತಿ
ಹೆಚ್ಚಿ,
ರೋಗಾಣುಗಳು
ಬರದಂತೆ
ತಡೆಯುತ್ತದೆ.