Just In
- 3 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 3 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 4 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 5 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನ್ನ ತಿನ್ನಲೇಬೇಕಾದ ಐದು ಕಾರಣ ಯಾವುದು?
ಆರೋಗ್ಯಕ್ಕೆ ಅನ್ನದಿಂದ ಏನೇನು ಪ್ರಯೋಜನ?
* ಶಕ್ತಿ ನೀಡುತ್ತೆ: ಅಕ್ಕಿಯಲ್ಲಿ ಕಾರ್ಬೊಹೈಡ್ರೇಡ್ ಹೆಚ್ಚಿರುತ್ತದೆ. ಇದು ದೇಹಕ್ಕೆ ಶಕ್ತಿ ನೀಡುವ ಇಂಧನದಂತೆ ಕೆಲಸ ನಿರ್ವಹಿಸುವುದಲ್ಲದೆ ಮೆದುಳಿನ ಕಾರ್ಯವೈಖರಿ ಸಮತೋಲನದಲ್ಲಿರುವಂತೆ ನೋಡಿಕೊಳ್ಳುತ್ತದೆ. ಅನ್ನದಲ್ಲಿ ದೇಹಕ್ಕೆ ಅಗತ್ಯವಾದ ಕೊಲೆಸ್ಟ್ರಾಲ್ ಇರುವುದರಿಂದ ನಿಮ್ಮ ದಿನನಿತ್ಯದ ಆಹಾರದೊಂದಿಗೆ ಅನ್ನವಿದ್ದರೆ ಯಾವುದೇ ತೊಂದರೆಯುಂಟಾಗುವುದಿಲ್ಲ.
* ಹೃದಯದ ರೋಗ ತಡೆಯುತ್ತದೆ: ಭತ್ತದ ಹೊಟ್ಟಿನಿಂದ ತಯಾರಿಸುವ ಎಣ್ಣೆ (ರೈಸ್ ಬ್ರಾನ್ ಆಯಿಲ್) ಯಲ್ಲಿರುವ ಕೆಲವು ಆರೋಗ್ಯಕರ ಅಂಶ ಹೃದಯಕ್ಕೆ ಶಕ್ತಿ ನೀಡಿ ದೇಹದಲ್ಲಿ ಬೊಜ್ಜಿನ ಮಟ್ಟವನ್ನು ಕಡಿಮೆಮಾಡುತ್ತದೆ.
* ಅತಿಯಾದ ರಕ್ತದೊತ್ತಡ ನಿಯಂತ್ರಣ: ಅನ್ನದಲ್ಲಿ ಕಡಿಮೆ ಸೋಡಿಯಂ ಇರುವುದರಿಂದ ಇದರ ಸೇವನೆ ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ. ಅತಿಯಾದ ರಕ್ತದೊತ್ತಡ ಮತ್ತು ಹೃದ್ರೋಗದಿಂದ ಬಳಲುತ್ತಿದ್ದವರಿಗೆ ಇದು ಒಳ್ಳೆಯ ಆಹಾರ.
* ಕ್ಯಾನ್ಸರ್ ತಡೆ: ಕೆಂಪಕ್ಕಿ ಅನ್ನದಲ್ಲಿ ಹೆಚ್ಚು ನಾರಿನಂಶವಿರುವುದರಿಂದ ಅನೇಕ ತರಹದ ಕ್ಯಾನ್ಸರ್ ದೂರಿವಿರಿಸಲು ಸಹಾಯವಾಗುತ್ತದೆ. ದೇಹದಲ್ಲಿ ಕ್ಯಾನ್ಸರ್ ತರುವ ಕಣಗಳು ಇರದಂತೆ ಅನ್ನದಲ್ಲಿನ ಫೈಬರ್ ಅಂಶ ಹೋರಾಡುತ್ತದೆ ಎನ್ನಲಾಗಿದೆ.
* ತ್ವಚೆ ರಕ್ಷಣೆ: ಅಕ್ಕಿ ಹಿಟ್ಟು ಮೊಡವೆ ಮತ್ತು ಕಲೆಗಳನ್ನು ತೊಲಗಿಸುವಲ್ಲಿ ಹೆಚ್ಚು ಪರಿಣಾಮಕಾರಿ. ಚರ್ಮ ಉರಿಯುತ್ತಿದ್ದರೆ ಅಕ್ಕಿ ಗಂಜಿ ಲೇಪಿಸಿದರೆ ಮತ್ತು ಹೊಟ್ಟೆ ಕೆಟ್ಟರೆ ಅಕ್ಕಿ ಗಂಜಿ ಕುಡಿದರೆ ಉಪಶಮನವಾಗುತ್ತದೆ ಎನ್ನಲಾಗಿದೆ.
ದಿನಕ್ಕೆ ಒಂದು ಕಪ್ ಅನ್ನ ಅಥವಾ ಕೆಂಪಕ್ಕಿ ಅನ್ನದ ಸೇವನೆ ನಿಮ್ಮ ದೇಹವನ್ನು ಶಕ್ತಿಯುತವಾಗಿರಿಸಿ ಕ್ಯಾನ್ಸರ್ ಮತ್ತು ಹೃದ್ರೋಗದಿಂದಲೂ ತಡೆಯಲು ಸಹಾಯಕವಾಗುತ್ತದೆ. ಆದರೆ ಪಾಲಿಶ್ ಅಕ್ಕಿಯನ್ನು ಬಳಸುತ್ತಿರುವವರಿಗೆ ಇದರ ಸಂಪೂರ್ಣ ಪ್ರಯೋಜನ ದೊರೆಯದೆ ಹೋಗಬಹುದು.