Just In
- 4 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
- 13 hrs ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 14 hrs ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 14 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
Don't Miss
- News Actress Harshika Poonacha: ಪ್ರಹ್ಲಾದ್ ಜೋಶಿ ಭೇಟಿಯಾಗಿ ಧನ್ಯವಾದ ತಿಳಿಸಿದ ನಟಿ ಹರ್ಷಿಕಾ ದಂಪತಿ: ಸಚಿವರ ಅಭಯ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Movies ಅದ್ಧೂರಿ 'ರಾಮಾಯಣ' ಚಿತ್ರದ ಬಗ್ಗೆ ರಾಕಿಂಗ್ ಸ್ಟಾರ್ ಯಶ್ ಮೊದಲ ಮಾತು
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದಯದ ಆರೋಗ್ಯಕ್ಕೆ ನೈಸರ್ಗಿಕ ಮದ್ದು, ತಪ್ಪದೇ ಅನುಸರಿಸಿ
ನಿಸರ್ಗ ನಮಗೆ ಕೆಲವು ಆಹಾರಗಳನ್ನು ಸೂಪರ್ಫುಡ್ ಅಥವಾ ಅತಿ ಹೆಚ್ಚಿನ ಶಕ್ತಿಯುಳ್ಳ ಆಹಾರಗಳ ರೂಪದಲ್ಲಿ ನೀಡಿದೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲ ದೇಹಕ್ಕೆ ಉತ್ತಮ ಪೋಷಣೆಗೂ ದೊರಕುತ್ತದೆ....
ನಮಗೆ ಯಾವ ಹೊತ್ತಿನಲ್ಲಿ ಯಾವ ಕಾಯಿಲೆ ಆವರಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಕಾಯಿಲೆಗಳು ಜೀವಭಯವನ್ನೇ ಉಂಟುಮಾಡುತ್ತವೆ. ಇದರಲ್ಲಿ ಪ್ರಮುಖವಾದುದು ಹೃದಯದ ಕಾಯಿಲೆಗಳು. ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾದ ಹೃದಯ ಒಂದು ಘಳಿಗೆಯೂ ನಿಲ್ಲುವಂತಿಲ್ಲ. ನಾವು ಸೀನುವ ಒಂದು ಕ್ಷಣದ ನೂರಲ್ಲೊಂದು ಭಾಗದಷ್ಟು ಕಾಲ ಹೃದಯ ನಿಲ್ಲುತ್ತದೆ, ಇದನ್ನು ಬಿಟ್ಟರೆ ಹೃದಯ ಬಡಿಯುವುದು ನಿಂತರೆ ಸಾವೇ ಎಂದರ್ಥ. ಹೃದಯಾಘಾತ ಯಾವಾಗ ತುಂಬಾ ಅಪಾಯಕಾರಿ?
ದೀರ್ಘಾಯಸ್ಸು ಪಡೆಯಬೇಕಾದರೆ ಆರೋಗ್ಯ ಉತ್ತಮವಾಗಿರುವುದು ಅತಿ ಅಗತ್ಯ. ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ ಹಲವಾರು ಕಾಯಿಲೆಗಳನ್ನು ದೂರವಿಡುವ ಮೂಲಕ ಆಯಸ್ಸನ್ನು ವೃದ್ಧಿಸಬಹುದು. ಹೃದಯಾಘಾತವನ್ನು ತಡೆಯುವಂತಹ ಶಕ್ತಿ ಇಂತಹ ಆಹಾರಗಳಲ್ಲಿದೆ!
ನಿಸರ್ಗ ನಮಗೆ ಕೆಲವು ಆಹಾರಗಳನ್ನು ಸೂಪರ್ಫುಡ್ ಅಥವಾ ಅತಿ ಹೆಚ್ಚಿನ ಶಕ್ತಿಯುಳ್ಳ ಆಹಾರಗಳ ರೂಪದಲ್ಲಿ ನೀಡಿದೆ. ಇವುಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಮಾತ್ರವಲ್ಲ ದೇಹಕ್ಕೆ ಉತ್ತಮ ಪೋಷಣೆಗೂ ದೊರಕುತ್ತದೆ. ಹೃದಯದ ಕ್ಷಮತೆಯನ್ನು ಹೆಚ್ಚಿಸಿ ಹೃದಯಸಂಬಂಧಿ ರೋಗಗಳಿಂದ ರಕ್ಷಿಸಲು ಒಂದು ಸುಲಭವಾದ ವಿಧಾನವೊಂದಿಗೆ ಬನ್ನಿ, ಇದೇನು ಎಂದು ನೋಡೋಣ...
ಅಗತ್ಯವಿರುವ ಸಾಮಾಗ್ರಿಗಳು
ತಾಜಾ ಎಲೆಕೋಸಿನ ರಸ: ½ ಕಪ್ ನಿತ್ಯ ಎಲೆಕೋಸಿನ ಜ್ಯೂಸ್ ಕುಡಿದು ಆರೋಗ್ಯವಾಗಿರಿ!
ಅಗತ್ಯವಿರುವ ಸಾಮಾಗ್ರಿಗಳು
ಶುಂಠಿ ರಸ - 2 ದೊಡ್ಡ ಚಮಚ ಶುಂಠಿ - ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು
ಹೃದಯದ ಕಾಯಿಲೆಗೆ ರಾಮಬಾಣ
ನಿಯಮಿತವಾಗಿ ಈ ಸರಳ ಆಹಾರವನ್ನು ಸೇವಿಸುತ್ತಾ ಬಂದರೆ ಹೃದಯದ ಕಾಯಿಲೆಗಳನ್ನು ಯಶಸ್ವಿಯಾಗಿ ದೂರವಿರಿಸುತ್ತದೆ.
ತಯಾರಿಕಾ ವಿಧಾನ
*ಮೇಲೆ ವಿವರಿಸಿದ ಎರಡೂ ಸಾಮಾಗ್ರಿಗಳನ್ನು ಒಂದು ಲೋಟದಲ್ಲಿ ಹಾಕಿ ಕಲಕಿ.
*ಈ ಮಿಶ್ರಣವನ್ನು ಪ್ರತಿದಿನ ಬೆಳಿಗ್ಗೆ ಉಪಾಹಾರಕ್ಕೂ ಕೊಂಚ ಹೊತ್ತಿನ ಮುನ್ನ ಕುಡಿಯಿರಿ.
*ಸತತವಾಗಿ ಕನಿಷ್ಠ ಎರಡು ತಿಂಗಳಾದರೂ ಸೇವಿಸಿ.
*ಸಾಧ್ಯವಾದರೆ ಈ ಸೇವನೆಯನ್ನು ಮುಂದುವರೆಸಿ ನಿಮ್ಮ ಜೀವನದ ಒಂದು ಭಾಗವಾಗಿಸಿ, ಉತ್ತಮ ಆರೋಗ್ಯವನ್ನು ದೀರ್ಘಕಾಲಕ್ಕೆ ಕಾಪಾಡಿಕೊಂಡು ಹೋಗಿ.