Just In
- 53 min ago ರುಚಿ ರುಚಿಯ ಸ್ಪೆಷಲ್ ಅಂಬೂರ್ ಬಿರಿಯಾನಿ ಮಾಡಿ ನೋಡಿ..! ಇಲ್ಲಿದೆ ರೆಸಿಪಿ
- 1 hr ago ಹನುಮಂತನ ಪವಾಡ: ಈ ದೇವಾಲಯದಲ್ಲಿ ಹನುಮಾನ್ ಮೂರ್ತಿ ವರ್ಷದಿಂದ ವರ್ಷಕ್ಕೆ ಎತ್ತರ ಬೆಳೆಯುತ್ತಿದೆ!
- 3 hrs ago ತಾವರೆಯ ಬೀಜವನ್ನು ಹಾಲಿನ ಜೊತೆ ಸೇವಿಸಿದರೆ ಇಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?
- 3 hrs ago ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
Don't Miss
- News Nandi Hills: ನಂದಿಬೆಟ್ಟದ ಕಡೆ ಹೊರಡುವ ಪ್ರವಾಸಿಗರೇ ಇಲ್ಲಿ ಗಮನಿಸಿ
- Automobiles Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- Technology Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Movies ತಮನ್ನಾ ಪಾಲಿಗೆ 'ದುಬಾರಿ' ಆಯಿತು 'ಪ್ರಚಾರ' ; ಮಿಲ್ಕಿ ಬ್ಯೂಟಿಯನ್ನ ವಿಚಾರಣೆಗೆ ಕರೆದ ಸೈಬರ್ ಇಲಾಖೆ..!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೃದಯದ ಆರೋಗ್ಯಕ್ಕೆ, ನಿತ್ಯ 'ದಾಳಿಂಬೆ ಜ್ಯೂಸ್' ಕುಡಿಯಿರಿ
ದಾಳಿಂಬೆಯಲ್ಲಿ ವಿವಿಧ ಆಂಟಿ ಆಕ್ಸಿಡೆಂಟುಗಳು, ಪಾಲಿಫೆನಾಲ್ ಗಳು ಅತಿ ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ oxidative stress ಅಥವಾ ರಕ್ತದಲ್ಲಿ ಬರುವ ವಿಷಕಾರಿ ವಸ್ತುಗಳನ್ನು ಅಥವಾ ಕಣಗಳನ್ನು ನಿಷ್ಪಲಗೊಳಿಸುವ ಕ್ಷಮತೆ ಕುಂಠಿತವಾಗುವ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಲ್ಲದೇ ಕ್ಯಾನ್ಸರ್ಗೆ ಕಾರಣವಾಗುವ ಫ್ರೀ ರ್ಯಾಡಿಕಲ್ ಎಂಬ ಕಣಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ. ದಾಳಿಂಬೆ ತಿನ್ನಲು ಹಿಂದೇಟು ಹಾಕಲು ಪ್ರಮುಖ ಕಾರಣವೆಂದರೆ ಇದನ್ನು ಸುಲಿದು ಕಾಳುಗಳನ್ನು ಬೇರ್ಪಡಿಸುವ ಕ್ರಿಯೆ. ಇದು ಕೊಂಚ ಸಮಯ ಹಿಡಿಯುವ ಕೆಲಸವಾದ ಕಾರಣ ಹೆಚ್ಚಿನವರು ದಾಳಿಂಬೆಯ ತಂಟೆಗೇ ಹೋಗುವುದಿಲ್ಲ.
ಆದರೆ ಇದರ ಪ್ರಯೋಜನಗಳನ್ನು ಕಂಡುಕೊಂಡಾಗ ಈ ಹಣ್ಣುಗಳ ಕಾಳು ಬೇರ್ಪಡಿಸಲು ವಿನಿಯೋಗಿಸುವ ಸಮಯ ನಿಜಕ್ಕೂ ಸಾರ್ಥಕವಾದುದು ಎಂದು ಕಂಡುಕೊಳ್ಳಬಹುದು. ಹೃದಯದ ಆರೋಗ್ಯ ಉತ್ತಮಗೊಂಡು ನೂರ್ಕಾಲ ಬಾಳಬೇಕು ಎಂದಿದ್ದರೆ ನಿತ್ಯವೂ ಒಂದು ಲೋಟ ಈ ಕಾಳುಗಳನ್ನು ಮಿಕ್ಸಿಗೆ ಹಾಕಿ ಗೊಟಾಯಿಸಿ ಹಿಂಡಿದ ರಸವನ್ನು ಸೇವಿಸಬೇಕು. ಬನ್ನಿ, ಹೃದಯವನ್ನು ಈ ರಸ ಹೇಗೆ ಕಾಪಾಡಿ ನೂರು ವರ್ಷ ಆಯಸ್ಸು ನೀಡುತ್ತದೆ ಎಂಬುದನ್ನು ನೋಡೋಣ...
ಕೊಲೆಸ್ಟ್ರಾಲ್
ಮಟ್ಟವನ್ನು
ನಿಯಂತ್ರಿಸುತ್ತದೆ
ದಿನಕ್ಕೊಂದು
ಲೋಟ
ದಾಳಿಂಬೆ
ರಸವನ್ನು
ಕುಡಿಯುವ
ಮೂಲಕ
ಕೆಟ್ಟ
ಕೊಲೆಸ್ಟ್ರಾಲ್
(
LDL)
ಮಟ್ಟ
ಕಡಿಮೆಯಾಗಿ
ಮತ್ತು
ಒಳ್ಳೆಯ
ಕೊಲೆಸ್ಟ್ರಾಲ್
(HDL)
ಮಟ್ಟ
ಹೆಚ್ಚಾಗಿ
ಒಟ್ಟಾರೆ
ಕೊಲೆಸ್ಟ್ರಾಲ್
ಮಟ್ಟ
ಆರೋಗ್ಯಕರವಾಗಿರಲು
ನೆರವಾಗುತ್ತದೆ.
ಇದರಿಂದ
ರಕ್ತನಾಳಗಳ
ಒಳಗೆ
ಸಂಗ್ರಹವಾಗಿದ್ದ
ಜಿಡ್ಡು
ನಿವಾರಣೆಯಾಗಿ
ರಕ್ತಸಂಚಾರ
ಸುಗಮಗೊಳ್ಳುತ್ತದೆ.
ಸರ್ವತೋಮುಖ
ಆರೋಗ್ಯಕ್ಕಾಗಿ
ದಾಳಿಂಬೆ
ಸೇವಿಸಿ
ನೋಡಿ!
ಮಧುಮೇಹ
ನಿಯಂತ್ರಣದಲ್ಲಿರಿಸಲು
ನೆರವಾಗುತ್ತದೆ
ನಮಗೆ
ಗೊತ್ತಿರುವ
ಹಾಗೆ
ಮಧುಮೇಹವಿದ್ದವರಿಗೆ
ಹೃದಯದ
ತೊಂದರೆಯೂ
ಇರುತ್ತದೆ.
ಆದರೆ
ಪ್ರತಿದಿನ
ಒಂದು
ಲೋಟ
ದಾಳಿಂಬೆ
ರಸವನ್ನು
ಕುಡಿಯುವ
ಮೂಲಕ
ಮಧುಮೇಹವನ್ನು
ನಿಯಂತ್ರಣದಲ್ಲಿರಿಸಬಹುದು
ಹಾಗೂ
ತನ್ಮೂಲಕ
ಹೃದಯದ
ಆರೋಗ್ಯವನ್ನೂ
ಕಾಪಾಡಿಕೊಳ್ಳಬಹುದು.
ದಾಳಿಂಬೆಯಲ್ಲಿ
ಕಡಿಮೆ
ಪ್ರಮಾಣದ
ಸಕ್ಕರೆ
ಇರುವ
ಮತ್ತು
ಹೆಚ್ಚು
ಪ್ರಮಾಣದ
ಆಂಟಿ
ಆಕ್ಸಿಡೆಂಟುಗಳು
ಇರುವ
ಕಾರಣ
ಈ
ರಸ
ಮಧುಮೇಹಿಗಳೂ
ಸೇವಿಸಬಹುದಾಗಿದ್ದು
ದಿನವಿಡೀ
ಬಾಯಾರಿಕೆಯಾಗದಂತೆಯೂ
ನೋಡಿಕೊಳ್ಳಬಹುದು.
ರಕ್ತದ
ಒತ್ತಡ
ಸಮಸ್ಥಿತಿಯಲ್ಲಿರಿಸಲು
ನೆರವಾಗುತ್ತದೆ
ಮಾನಸಿಕ
ಒತ್ತಡದ
ಕಾರಣ
ಎದುರಾಗುವ
ಅಧಿಕ
ರಕ್ತದೊತ್ತಡ
ಇಂದು
ಸಾಮಾನ್ಯವಾಗಿದ್ದು
ಇತ್ತೀಚೆಗೆ
ಯುವಜನಾಂಗದಲ್ಲಿಯೂ
ಕಂಡುಬರುತ್ತಿದೆ.
ಅತಿ
ಹೆಚ್ಚಿನ
ಸ್ಪರ್ಧೆ
ಈ
ಒತ್ತಡಕ್ಕೆ
ಪ್ರಮುಖ
ಕಾರಣ.
ಪ್ರತಿದಿನ
ಒಂದು
ಲೋಟ
ದಾಳಿಂಬೆ
ರಸವನ್ನು
ಕುಡಿಯುವ
ಮೂಲಕ
ವಿಶೇಷವಾಗಿ
ಅಧಿಕ
ರಕ್ತದೊತ್ತಡವನ್ನು
ಸಮಸ್ಥಿತಿಯಲ್ಲಿರಿಸಲು
ಸಾಧ್ಯವಾಗುತ್ತದೆ.
ದಾಳಿಂಬೆ
ಆರೋಗ್ಯಕ್ಕೆ
ಮಾತ್ರವಲ್ಲ,
ಸೌಂದರ್ಯಕ್ಕೂ
ಬೇಕು
ಅಪಧಮನಿಕಾಠಿಣ್ಯವನ್ನು
ಕಡಿಮೆಗೊಳಿಸುತ್ತದೆ