Just In
- 1 hr ago ವೃಷಭ ರಾಶಿಗೆ ಗುರು ಸಂಚಾರ: 12ನೇ ಮನೆಯಲ್ಲಿ ಗುರು ಮಿಥುನ ರಾಶಿಯ ಮೇಲೆ ಬೀರುವ ಪ್ರಭಾವ ಹೇಗಿರಲಿದೆ?
- 2 hrs ago ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- 15 hrs ago ವೃಷಭ ರಾಶಿಗೆ ಗುರು ಸಂಚಾರ: ಗುರು ನಿಮ್ಮ ಲಗ್ನ ಮನೆಯಲ್ಲಿ ಇರುವುದರಿಂದ ಇದರ ಪ್ರಭಾವ ಹೇಗಿರಲಿದೆ?
- 15 hrs ago ವೃಷಭ ರಾಶಿಗೆ ದೇವಗುರುವಿನ ಸಂಚಾರ: ಮೇಷ ರಾಶಿಗಳಿಗೆ ಇದರ ಪ್ರಭಾವ ಹೇಗಿರಲಿದೆ?
Don't Miss
- Automobiles ಫ್ಯಾಮಿಲಿ ಕಾರಾಗಿ ಜನರ ಮನಗೆದ್ದ ಹ್ಯುಂಡೈ ಅಲ್ಕಾಜರ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- News Tirupati Darshan Ticket: ತಿರುಪತಿ ದರ್ಶನಕ್ಕೆ ವಿಶೇಷ ಟಿಕೆಟ್ ಬಿಡುಗಡೆ: ಪೂಜಾ ಸೇವೆಯಲ್ಲಿ ಬಾಗವಹಿಸಲು ದಿನಾಂಕ ಆಯ್ಕೆ ಮಾಡಿ...
- Finance ಕಬ್ಬನ್ ಪಾರ್ಕ್ನಲ್ಲಿ ಮರ ಅಪ್ಪಿಕೊಳ್ಳುವ ಕಾರ್ಯಕ್ರಮಕ್ಕೆ ತಲಾ 1,500 ರೂ. ಶುಲ್ಕವಿಟ್ಟ ಕಂಪನಿ!
- Technology Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
- Movies ನಟಿ ಪ್ರೀತಿ ಜಿಂಟಾ ಮದುವೆ ಮುನ್ನವೇ 34 ಮಕ್ಕಳಿಗೆ ತಾಯಿ ಪ್ರೀತಿ ನೀಡಿದ ವಿಷಯ ನಿಮಗೆ ಗೊತ್ತೇ?
- Sports IPL 2024: ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದರೂ ಹಾರ್ದಿಕ್ ಪಾಂಡ್ಯಗೆ ಭಾರೀ ಮೊತ್ತದ ದಂಡ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸದ್ದಿಲ್ಲದೆ ಸದ್ದುಮಾಡುವ 'ಮಧುಮೇಹದ' ಬಗ್ಗೆ ಇರಲಿ ಎಚ್ಚರ!
ಸದ್ದಿಲ್ಲದೆ ನಿಧಾನವಾಗಿ ಕೊಲ್ಲುವ ರೋಗವೇ ಮಧುಮೇಹ. ಬೇರೆ ರೋಗಗಳು ಮಧುಮೇಹದಷ್ಟು ಕಾಡುವುದು ಕಡಿಮೆ. ಮಧುಮೇಹ ಜೀವಮಾನವಿಡಿ ಕಾಡುತ್ತಲೇ ಇರುತ್ತದೆ. ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಆಗದೆ ಇರುವುದರಿಂದ ಮಧುಮೇಹ ಕಾಣಿಸುತ್ತದೆ. ಎರಡನೇ ಮಟ್ಟದ ಮಧುಮೇಹವು ಯಾವುದೇ ವ್ಯಕ್ತಿಯನ್ನು ತೀವ್ರವಾಗಿ ಕಾಡುತ್ತದೆ.
ಎರಡನೇ ಮಟ್ಟದ ಮಧುಮೇಹವಿರುವ ವ್ಯಕ್ತಿಯ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಆಗುವುದು ಇಲ್ಲ ಅಥವಾ ಅದನ್ನು ಸರಿಯಾಗಿ ಬಳಸದೇ ಇರುವುದು ಎನ್ನುವುದು ಎಂದರ್ಥ. ಎರಡನೇ ಮಟ್ಟದ ಮಧುಮೇಹ ಇರುವ ವ್ಯಕ್ತಿಗಳಲ್ಲಿ ರಕ್ತದ ಸಕ್ಕರೆ ಮಟ್ಟವು ಅಧಿಕವಾಗಿರುತ್ತದೆ. ಅದರಲ್ಲೂ ದೇಹದಲ್ಲಿ ಬೊಜ್ಜು ಬೆಳೆಸಿಕೊಂಡಿದ್ದರೆ ಆಗ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ.
ಇಂತಹ ವ್ಯಕ್ತಿಗಳು ಸಂಸ್ಕರಿತ ಕೊಬ್ಬನ್ನು ಹೊಂದಿರುವ ಆಹಾರದಿಂದ ದೂರ ಉಳಿಯಬೇಕು ಮತ್ತು ಆದಷ್ಟು ಮಟ್ಟಿಗೆ ವ್ಯಾಯಾಮ ಮಾಡುತ್ತಿರಬೇಕು. ಎರಡನೇ ಮಟ್ಟದ ಮಧುಮೇಹ ಇರುವ ವ್ಯಕ್ತಿಗಳು ಯಾವ್ಯಾವ ಆಹಾರಗಳಿಂದ ದೂರ ಉಳಿಯಬೇಕು ಎನ್ನುವ ಬಗ್ಗೆ ಬೋಲ್ಡ್ ಸ್ಕೈ ಪಟ್ಟಿ ಮಾಡಿದೆ. ಇದನ್ನು ಓದಿಕೊಂಡು ಮಧುಮೇಹವನ್ನು ನಿಯಂತ್ರಣದಲ್ಲಿಡಿ. ಮಧುಮೇಹಿಗಳಿಗೆ ಯಾವ ಹಣ್ಣುಗಳು ಸೂಕ್ತ? ಅದೂ ಎಷ್ಟು ಪ್ರಮಾಣದಲ್ಲಿ?
ಸಕ್ಕರೆ
1
ಅಥವಾ
2ನೇ
ಮಟ್ಟದ
ಮಧುಮೇಹ
ಇರುವ
ರೋಗಿಗಳು
ಸಕ್ಕರೆ
ತಿನ್ನಲೇಬಾರದು.
ಸೋಡಾ,
ಕುಕೀಸ್
ಇತ್ಯಾದಿಗಳು
ರಕ್ತದ
ಸಕ್ಕರೆ
ಮಟ್ಟವನ್ನು
ಹೆಚ್ಚಿಸುವುದು.
ಅತಿಯಾಗಿ
ಸಕ್ಕರೆ
ಇರುವಂತಹ
ಆಹಾರವನ್ನು
ತ್ಯಜಿಸಿದರೆ
ರಕ್ತದಲ್ಲಿನ
ಸಕ್ಕರೆ
ಮಟ್ಟವು
ಒಂದು
ಮಟ್ಟದಲ್ಲಿ
ಇರುತ್ತದೆ.
ಕೊಬ್ಬುಯುಕ್ತ
ಹಾಲಿನ
ಉತ್ಪನ್ನಗಳು
2ನೇ
ಮಟ್ಟದ
ಮಧುಮೇಹವಿರುವ
ವ್ಯಕ್ತಿಗಳು
ದೇಹದಲ್ಲಿರುವ
ಇನ್ಸುಲಿನ್
ಗ್ಲೂಕೋಸ್
ವಿಘಟನೆಗೊಳ್ಳುವ
ಕಾರ್ಯಕ್ಕೆ
ಅಡ್ಡಿಯುಂಟು
ಮಾಡುತ್ತದೆ.
ಅತಿಯಾದ
ಆರ್ದ್ರಿತ
ಕೊಬ್ಬನ್ನು
ಹೊಂದಿರುವಂತಹ
ಆಹಾರಗಳು
ಈ
ಸಮಸ್ಯೆಯನ್ನು
ಉಂಟು
ಮಾಡುತ್ತದೆ
ಎಂದು
ತಿಳಿದುಬಂದಿದೆ.
ಇದರಿಂದ
ಮೊಸರು,
ಗಿಣ್ಣು
ಇತ್ಯಾದಿಗಳಿಂದ
ದೂರವಿರಬೇಕು.
ನೆನಪಿರಲಿ
ಮಧುಮೇಹ
ಕಣ್ಣನ್ನೂ
ಬಾಧಿಸುತ್ತದೆ!
ಒಣದ್ರಾಕ್ಷಿ
ಒಣದ್ರಾಕ್ಷಿಯಲ್ಲಿ
ಉನ್ನತ
ಮಟ್ಟದ
ಪೋಷಕಾಂಶ
ಮತ್ತು
ಖನಿಜಾಂಶಗಳು
ಇದೆ
ಎನ್ನುವುದು
ಪ್ರತಿಯೊಬ್ಬರಿಗೂ
ತಿಳಿದಿರುವ
ವಿಚಾರವಾಗಿದೆ.
ಆದರೆ
ಇದರಲ್ಲಿ
ಉನ್ನತ
ಮಟ್ಟದ
ಸಕ್ಕರೆ
ಕೂಡ
ಇದೆ.
ಸಕ್ಕರೆ
ಮಟ್ಟವನ್ನು
ನಿಯಂತ್ರಣದಲ್ಲಿ
ಇಡಲು
ಇದನ್ನು
ತಿನ್ನುವುದನ್ನು
ಕಡೆಗಣಿಸಿ.
ಸಂಸ್ಕರಿತ
ಕೊಬ್ಬು
2ನೇ
ಮಟ್ಟದ
ಮಧುಮೇಹ
ಹೊಂದಿರುವ
ವ್ಯಕ್ತಿಗಳು
ಹೃದಯಾಘಾತಕ್ಕೆ
ಒಳಗಾಗುವ
ಸಾಧ್ಯತೆ
ತುಂಬಾ
ಹೆಚ್ಚಿರುತ್ತದೆ.
ಸಂಸ್ಕರಿತ
ಮಾಂಸವನ್ನು
ತಿನ್ನುವುದರಿಂದ
ಈ
ಅಪಾಯವು
ಹೆಚ್ಚಾಗುತ್ತದೆ.
ಇದು
ಕೊಲೆಸ್ಟ್ರಾಲ್
ಮಟ್ಟವನ್ನು
ಹೆಚ್ಚಿಸುತ್ತದೆ
ಮತ್ತು
ಈ
ಮಟ್ಟದ
ಮಧುಮೇಹ
ಇರುವವರಲ್ಲಿ
ಸಮಸ್ಯೆಯನ್ನು
ಹೆಚ್ಚಿಸುತ್ತದೆ.
ಏನೇ
ಹೇಳಿ
ಮಧುಮೇಹ
ನಿಯಂತ್ರಣಕ್ಕೆ
ಮನೆಮದ್ದೇ
ಸೂಕ್ತ
ಕರಿದ
ಆಹಾರಗಳು
ಕರಿದ
ಆಹಾರಗಳಲ್ಲಿ
ಆರ್ದ್ರಿತ
ಕೊಬ್ಬು
ಹೆಚ್ಚಾಗಿರುತ್ತದೆ.
ಇದನ್ನು
ತಿನ್ನುವುದರಿಂದ
ತೂಕವು
ಹೆಚ್ಚಳವಾಗುತ್ತದೆ.
ಇದು
ಇನ್ಸುಲಿನ
ನಿರೋಧಕವನ್ನು
ಉಲ್ಬಣಗೊಳಿಸುತ್ತದೆ.
ಮೇಲೆ
ತಿಳಿಸಿರುವಂತಹ
ಆಹಾರವನ್ನು
ತ್ಯಜಿಸಿದರೆ
ಎರಡನೇ
ಮಟ್ಟದ
ಮಧುಮೇಹವನ್ನು
ನಿಯಂತ್ರಣದಲ್ಲಿಡಬಹುದು.