Just In
- 1 hr ago ಮೀನ ರಾಶಿಯಲ್ಲಿ ರಾಹು-ಮಂಗಳ ಯುತಿಯಿಂದ ಅಂಗಾರಕ ಯೋಗ: 12 ರಾಶಿಗಳ ಮೇಲಿರಲಿದೆ ಈ ನಕರಾತ್ಮಕ ಪರಿಣಾ
- 1 hr ago ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- 2 hrs ago ಪುರುಷರಲ್ಲಿ ಹೆಚ್ಚಾಗುತ್ತಿದೆ ಬಂಜೆತನ: ಪುರುಷರು ಈ ಆಹಾರ ಸೇವಿಸಿದರೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುವುದು
- 3 hrs ago ಏಪ್ರಿಲ್ 24 ದಿನ ಭವಿಷ್ಯ: ಬುಧವಾರದ ಈ ದಿನ ನಿಮ್ಮ ರಾಶಿಫಲ ಹೇಗಿದೆ?
Don't Miss
- Movies 'KGF-2' ಚಿತ್ರದಿಂದ ಸಿಕ್ಕಿದ್ದು 200 ಕೋಟಿ ರೂ.; 'ಟಾಕ್ಸಿಕ್', 'ರಾಮಾಯಣ'ಕ್ಕೆ ಯಶ್ 50-50 ಡೀಲ್!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಧುಮೇಹಕ್ಕೂ, ಹೃದಯಾಘಾತ ಸಂಬಂಧವಿದೆಯೇ?
ಮಧುಮೇಹಕ್ಕೂ- ಗಾಯಕ್ಕೂ ಸಂಬಂಧವಿದೆ. ಮಧುಮೇಹಿಗಳಿಗೆ ಗಾಯವಾದರೆ ಒಣಗುವುದು ಕಷ್ಟ. ಆದರೆ ಈಗ ಮಧುಮೇಹಕ್ಕೂ ಹೃದಯಾಘಾತಕ್ಕೂ ಒಂದಕ್ಕೊಂದು ಸಂಬಂಧವಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ದೇಹದಲ್ಲಿ ಸಕ್ಕರೆಯಂಶ ಹೆಚ್ಚಾದರೆ ರಕ್ತದೊತ್ತಡ ಅಧಿಕವಾಗಿ ಹೃದಯಾಘಾತ ಉಂಟಾಗುವುದು ಎಂದು ಅಮೇರಿಕ ಹಾರ್ಟ್ ಅಸೋಸಿಯೇಷನ್ ಹೇಳಿದೆ.
ಮಧುಮೇಹಿಗಳಿಗೆ ಹೃದಯಾಘಾತ ಉಂಟು ಮಾಡುವಲ್ಲಿ ಈ ಕೆಳಗಿನ ಅಂಶಗಳು ಪ್ರಮುಖ ಕಾರಣಗಳಾಗಿವೆ.
ಒಬೆಸಿಟಿ
ಒಬೆಸಿಟಿ ಇರುವವರು ನಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಪ್ರಯತ್ನಸಬೇಕು. ದೇಹದ ತೂಕ ಹೆಚ್ಚಾದರೆ ರಕ್ತದೊತ್ತಡ ಹೆಚ್ಚಾಗಿ ಹೃದಯಾಘಾತ ಬರುವುದು. ಆಹಾರಕ್ರಮ, ವ್ಯಾಯಾಮ ಇವುಗಳಿಂದ ದೇಹದ ತೂಕವನ್ನು ಕಮ್ಮಿ ಮಾಡಬಹುದು.
ಅಧಿಕ
ಕೊಲೆಸ್ಟ್ರಾಲ್
ದೇಹದಲ್ಲಿ
ಕೊಲೆಸ್ಟ್ರಾಲ್
ಪ್ರಮಾಣ
ಹೆಚ್ಚಾದರೆ
ರಕ್ತ
ಸಂಚಾರಕ್ಕೆ
ಅಡಚಣೆ
ಉಂಟಾಗುತ್ತದೆ.
ರಕ್ತ
ನಾಳಗಳಲ್ಲಿ
ಕೊಬ್ಬಿನಂಶ
ಶೇಖರವಾಗಿ
ರಕ್ತ
ಹೆಪ್ಪು
ಗಟ್ಟಿ
ಹೃದಯಾಘಾತ
ಉಂಟಾಗುವುದು.
ತಲೆಸುತ್ತು
ಮಧುಮೇಹ
ಬಂದರೆ
ಕೆಲವರಿಗೆ
ನಡೆದಾಡುವುದು
ಕಷ್ಟವಾಗುವುದು,
ಸುಸ್ತು,
ತಲೆ
ಸುತ್ತು
ಕಾಣಿಸಿಕೊಳ್ಳುತ್ತದೆ.
ಇದರಿಂದ
ದೇಹದ
ಚಟುವಟಿಕೆಗಳು
ಸರಿಯಾಗಿ
ನಡೆಯದೆ
ಅಧಿಕ
ರಕ್ತದೊತ್ತಡ
ಉಂಟಾಗಿ
ಹೃದಯಾಘಾತ
ಕಾಣಿಸಿಕೊಳ್ಳುವುದು.
ಆದ್ದರಿಂದ
ಮಧುಮೇಹ
ಇರುವವರು
ಅಧಿಕ
ರಕ್ತದೊತ್ತಡ
ಹೆಚ್ಚಾಗದಂತೆ
ಎಚ್ಚರವಹಿಸಬೇಕು.
ವಂಶಪಾರಂಪರ್ಯ
ಮಧುಮೇಹ
ಮತ್ತು
ಹೃದಯಾಘಾತ
ವಂಶ
ಪಾರಂಪರ್ಯವಾಗಿ
ಬರುವ
ಸಾಧ್ಯತೆ
ಹೆಚ್ಚು.
ಆದ್ದರಿಂದ
ಮನೆಯಲ್ಲಿ
ಹಿರಿಯರಿಗೆ
ಈ
ಕಾಯಿಲೆಗಳು
ಇದ್ದರೆ
ನೀವು
ಚಿಕ್ಕ
ಪ್ರಾಯದಲ್ಲಿಯೇ
ಈ
ಕಾಯಿಲೆಗಳು
ಬರದಂತೆ
ಮುನ್ನೆಚ್ಚರಿಕೆವಹಿಸಿದರೆ
ಮಧುಮೇಹ
ಬರದಂತೆ
ತಡೆಯಬಹದು.