Just In
- 52 min ago ನರಿ ಮತ್ತು ಕೋಳಿಗೂ ಮೂರ್ಖರ ದಿನಕ್ಕೂ ಇದೆ ನಂಟು..! ಏನದು.?
- 1 hr ago 2024: ಮದುವೆ, ಗಾಡಿ ಖರೀದಿ, ಗೃಹ ಪ್ರವೇಶ ಹೀಗೆ ಶುಭ ಕಾರ್ಯಕ್ಕೆ ಏಪ್ರಿಲ್ನಲ್ಲಿರುವ ಶುಭ ದಿನಾಂಕಗಳಿವು
- 4 hrs ago ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- 13 hrs ago ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
Don't Miss
- Automobiles Tata Curvv Vs Citroen Basalt: ಟಾಟಾಗೆ ಸೆಡ್ಡು ಹೊಡೆಯುವ ತಾಕತ್ತಿದೆಯೇ?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Technology ಈ Amoled ಡಿಸ್ಪ್ಲೇ ಫೋನ್ ಬೆಲೆಯಲ್ಲಿ ಭಾರೀ ಇಳಿಕೆ!..ಈ ಆಫರ್ಗೆ ನೀವು ಫಿದಾ ಆಗ್ತೀರಾ!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Movies "ಇವರು ಆಡೋ ಮಾತುಗಳಿಂದ ನಮ್ಮ ತಾಯಿ ಊಟ ಮಾಡ್ತಿಲ್ಲ"; ಕಣ್ಣೀರಿಟ್ಟ ವರ್ತೂರು ಸಂತೋಷ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕೈಗೆಟಕುವ ಬೆಲೆಯ ಫೇಸ್ ಪ್ಯಾಕ್-ಮಿಸ್ ಮಾಡದಿರಿ!
ಸೌಂದರ್ಯಪ್ರಜ್ಞೆ ಪುರುಷರಿಗಿಂತಲೂ ಮಹಿಳೆಯರಲ್ಲಿಯೇ ಹೆಚ್ಚು. ತಮ್ಮ ಮುಖದ ಚೆಲುವು ಹೆಚ್ಚಿಸಲಿಕ್ಕಾಗಿ ಜೀವನಪರ್ಯಂತ ವಿವಿಧ ಪ್ರಸಾಧನಗಳ ಮತ್ತು ಚರ್ಮದ ಆರೈಕೆಗಳ ವಿಧಾನಗಳನ್ನು ಪ್ರಯೋಗಿಸುತ್ತಾ ಬರುತ್ತಾರೆ. ಇದನ್ನೇ ಬಂಡವಾಳವಾಗಿಸಿಕೊಂಡು ಹಲವು ಸಂಸ್ಥೆಗಳು ದುಬಾರಿ ಬೆಲೆಯ ಪ್ರಸಾಧನಗಳನ್ನು ಮಾರುಕಟ್ಟೆಯಲ್ಲಿ ಮಾರುತ್ತಿವೆ.
ವಾಸ್ತವವಾಗಿ ಯಾವುದೇ ರೀತಿಯ ಪ್ರಯೋಜನ ಪಡೆಯಬೇಕಾದರೆ ಮೊದಲು ಚರ್ಮದ ಆರೋಗ್ಯ ಒಳಗಿನಿಂದ ಚೆನ್ನಾಗಿರಬೇಕು. ಆಗಲೇ ಹೊರಗಿನಿಂದಲೂ ಉತ್ತಮವಾದ ಕಾಂತಿ ಪಡೆಯಲು ಸಾಧ್ಯ. ಮಾರುಕಟ್ಟೆಯ ದುಬಾರಿ ಪ್ರಸಾಧನಗಳು ಚರ್ಮದ ಹೊರಗಿನಿಂದ ಆರೈಕೆ ಮಾಡಬಲ್ಲವೇ ಹೊರತು ಒಳಗಿನಿಂದಲ್ಲ. ಅದರಲ್ಲೂ ಒಂದು ವೇಳೆ ಯಾವುದಾದರೊಂದು ರಾಸಾಯನಿಕ ಅಲರ್ಜಿಕಾರಕವಾಗಿದ್ದರೆ ಚರ್ಮವನ್ನು ಪೋಷಿಸುವ ಬದಲು ಆ ಪ್ರಸಾಧನ ಚರ್ಮಕ್ಕೆ ಹಾನಿಯನ್ನೇ ಎಸಗಬಹುದು. ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!
ಈ
ತೊಂದರೆ
ಬಂದ
ಬಳಿಕ
ಪ್ರಸಾಧನ
ಸಂಸ್ಥೆಯ
ವಿರುದ್ಧ
ಮೊಕದ್ದಮೆ
ಹೂಡಿದರೆ
ಅವು
ನಿಮ್ಮ
ಮೇಲೆಯೇ
ತಿರುಗಿಬೀಳುವುದು
ಖಂಡಿತ,
ಏಕೆಂದರೆ
ನಾವು
ಓದಿಯೇ
ಇರದ
ಚಿಕ್ಕ
ಅಕ್ಷರಗಳ
ಪಟ್ಟಿಯಲ್ಲಿ
ಇದರ
ಪ್ರಯೋಗದಿಂದ
ಹಾನಿಯಾದರೆ
ನಾವು
ಜವಾಬ್ದಾರರಲ್ಲ
ಎಂಬರ್ಥದಲ್ಲಿ
ಮಾಹಿತಿ
ನೀಡಿರುತ್ತಾರೆ.
ಈ
ದ್ವಂದ್ವದಿಂದ
ಪಾರಾಗಲು
ನಿಸರ್ಗದತ್ತವಾಗಿ
ದೊರೆಯುವ
ಮನೆಮದ್ದಿನ
ಮೊರೆ
ಹೋಗುವುದೇ
ಉತ್ತಮ
ಏಕೆಂದರೆ
ಇವುಗಳ
ಪರಿಣಾಮ
ಕೊಂಚ
ತಡ
ಎಂದೆನ್ನಿಸಿದರೂ
ಇವುಗಳಲ್ಲಿ
ಯಾವುದೇ
ಅಡ್ಡಪರಿಣಾಮ
ಅಥವಾ
ಪರೋಕ್ಷ
ಪರಿಣಾಮ
ಇಲ್ಲದಿರುವುದರಿಂದ
ಸುರಕ್ಷಿತವಾಗಿ
ಬಳಸಬಹುದು.
ಬನ್ನಿ
ಅವು
ಯಾವುದು
ಎಂಬುದನ್ನು
ನೋಡೋಣ..
ಖರ್ಬೂಜ
ಜೇನು
ಮತ್ತು
ಲ್ಯಾವೆಂಡರ್
ಹೂವಿನ
ಎಣ್ಣೆ
ಎಂಟು
ಪ್ರಮಾಣದ
ಖರ್ಬೂಜದ
ತಿರುಳಿಗೆ
ಒಂದು
ಪ್ರಮಾಣದ
ಲ್ಯಾವೆಂಡರ್
ಹೂವಿನ
ಎಣ್ಣೆ
ಮತ್ತು
ಒಂದು
ಪ್ರಮಾಣದ
ಜೇನು
ಸೇರಿಸಿ
ಲೇಪನ
ತಯಾರಿಸಿ.
ಈ
ಪ್ರಮಾಣ
ತುಂಬಾ
ನೀರಾಗುವುದರಿಂದ
ಕೊಂಚ
ದಟ್ಟವಾಗಿಸಲು
ಮೆಕ್ಕೆಜೋಳದ
ಹಿಟ್ಟು
ಅಥವಾ
ರವೆಯನ್ನು
ಸೇರಿಸಿ
(cornmeal)
ಸೂಕ್ತ
ಪ್ರಮಾಣದ
ಹದ
ಬರುವವರೆಗೆ
ಮಿಕ್ಸಿಯಲ್ಲಿ
ರುಬ್ಬಿ.
ಈ
ಲೇಪನವನ್ನು
ಮುಖ,
ಕೈ
ಕಾಲುಗಳು,
ಕುತ್ತಿಗೆಗಳಿಗೆ
ಹಚ್ಚಿ
ಹದಿನೈದು
ನಿಮಿಷಗಳ
ಕಾಲ
ಹಾಗೇ
ಬಿಡಿ.
ಬಳಿಕ
ಉಗುರುಬೆಚ್ಚನೆಯ
ನೀರಿನಿಂದ
ತೊಳೆದುಕೊಳ್ಳಿ.
ಸೋಪು
ಬಳಸದಿರಿ.
ಟೊಮೇಟೊ
ಹಣ್ಣಿನ
ಜ್ಯೂಸ್
ಅರಿಶಿನ,
ಚಂದನ
ಮತ್ತು
ಹಾಲು
ಹಸಿ
ಹಾಲು
ಮತ್ತು
ಲಿಂಬೆಯ
ರಸ
ಬೀಟ್ರೂಟ್