Just In
- 1 hr ago ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- 3 hrs ago ಗರಿ ಗರಿಯಾದ ಕೋಡುಬಳೆ ಮನೆಯಲ್ಲೇ ಮಾಡಿ.! 4 ವಸ್ತು ಇದ್ದರೆ ಸಾಕು
- 6 hrs ago Zero Shadow Day: ಬೆಂಗಳೂರಲ್ಲಿ ಇಂದು ಶೂನ್ಯ ನೆರಳು ದಿನ.! ಯಾವ ಸಮಯದಲ್ಲಿ ಗೊತ್ತಾ?
- 8 hrs ago ಹೋಟೆಲ್ ರುಚಿಯ ಪನೀರ್ ಪೆಪ್ಪರ್ ಫ್ರೈ ಮನೆಯಲ್ಲೇ ಮಾಡಿ..! 10 ನಿಮಿಷದಲ್ಲಿ ರೆಡಿ..!
Don't Miss
- Movies ಮದುವೆ ಆಗದೇ ಗರ್ಭಿಣಿಯಾಗಿದ್ರಾ ಮಾಧುರಿ ದಿಕ್ಷಿತ್? ವಿವಾದಾತ್ಮಕ ಟ್ವೀಟ್ಗೆ ಫ್ಯಾನ್ಸ್ ಆಕ್ರೋಶ!
- News Namma Metro Service Extend: ಲೋಕಸಭಾ ಚುನಾವಣೆಗಾಗಿ ಮೆಟ್ರೋ ಸೇವೆ ವಿಸ್ತರಣೆ, ಗಮನಿಸಿ
- Automobiles Hero: ಮಧ್ಯಮ ವರ್ಗದವರ ನೆಚ್ಚಿನ ಬೈಕ್.. ರೂ.75 ಸಾವಿರ ಬೆಲೆ.. ಮೈಲೇಜ್ನಲ್ಲಿ ಸರಿ ಸಾಟಿಯಿಲ್ಲ!
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ತ್ವಚೆ ಸೌಂದರ್ಯದ ರಕ್ಷಕ-ಕಸ್ತೂರಿ ಅರಿಶಿಣ
ಮುಖದಲ್ಲಿ ಮೊಡವೆ, ಅಲರ್ಜಿ ಉಂಟಾಗಿದೆಯೆಂದು ಹೇಳಿದಾಗ ಮನೆಯಲ್ಲಿ ಅಜ್ಜಿಯಿದ್ದರೆ ಅವರು "ಅರಿಶಿಣ ಹಚ್ಚು, ಕಡಿಮೆಯಾಗುವುದು " ಎಂದು ಹೇಳುವುದು ಸಹಜ. ತ್ವಚೆ ರಕ್ಷಣೆಯಲ್ಲಿ ಅರಿಶಿಣದ ಪಾತ್ರವನ್ನು ನಮ್ಮ ಹಿರಿಯರು ಬಹು ಕಾಲದ ಹಿಂದೆಯೇ ಅರಿತು ಕೊಂಡಿದ್ದಾರೆ. ಸಾರಿಗೆ ಬಳಸುವ ಅರಿಶಿಣಕ್ಕಿಂತ ಕಸ್ತೂರಿ ಅರಿಶಿಣ ಸೌಂದರ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಕಸ್ತೂರಿ ಅರಿಶಿಣ ಸಾಮಾನ್ಯವಾಗಿ ಎಲ್ಲರ ತ್ವಚೆಗೆ ಹೊಂದುತ್ತದೆ. ಸಾಮಾನ್ಯ ಅರಿಶಿಣ ಹಚ್ಚಿದರೆ ಕೆಲವರಿಗೆ ಅಲರ್ಜಿ ಉಂಟಾಗುವುದು, ಆದರೆ ಈ ಅರಿಶಿಣದಿಂದ ಅಲರ್ಜಿ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ, ಅಲ್ಲದೆ ಇದನ್ನು ಹಚ್ಚಿ ತೊಳೆದರೆ ಮುಖದಲ್ಲಿ ಅರಿಶಿಣ ಬಣ್ಣ ಕಾಣುವುದಿಲ್ಲ. ಪ್ರತೀದಿನ ಕಸ್ತೂರಿ ಅರಿಶಿಣ ಹಚ್ಚಿದರೆ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
1.
ಮುಖದ
ಬಿಳುಪು
ಹೆಚ್ಚುವುದು
ಕಸ್ತೂರಿ
ಅರಿಶಿಣ
ಹಚ್ಚುತ್ತಾ
ಬಂದರೆ
ಮುಖದ
ಬಿಳುಪು
ಹೆಚ್ಚಿ,
ತ್ವಚೆ
ಮತ್ತಷ್ಟು
ಆಕರ್ಷಕವಾಗಿ
ಕಾಣುವುದು.
ಮುಖಕಾಂತಿ
ಹೆಚ್ಚಿಸುವ
ಈ
ಅರಿಶಿಣದ
ಗುಣ
ಯಾವ
ಕ್ರೀಮ್
ನಲ್ಲೂ
ಇಲ್ಲ.
2.
ಸನ್
ಟ್ಯಾನ್
ತೆಗೆಯಲು
ಸಹಕಾರಿ
ಬಿಸಿಲಿಗೆ
ಹೋದರೆ
ಸಾಕು
ಸನ್
ಟ್ಯಾನ್
ಉಂಟಾಗುತ್ತದೆ.
ಕಸ್ತೂರಿ
ಅರಿಶಿಣ
ಹಚ್ಚುವವರಿಗೆ
ಸನ್
ಟ್ಯಾನ್
ನ
ಸಮಸ್ಯೆ
ಕಾಡುವುದಿಲ್ಲ.
ಅರಿಶಿಣವನ್ನು
ಇಡೀ
ಮೈಗೆ
ಹಚ್ಚಿ
ಅರ್ಧ
ಗಂಟೆಯ
ಬಳಿಕ
ಸ್ನಾನ
ಮಾಡಿದರೆ
ಮೈಕಾಂತಿ
ಕೂಡ
ಹಚ್ಚುವುದು.
3.
ಮೊಡವೆ
ಮೊಡವೆಯನ್ನು
ಹೋಗಲಾಡಿಸುವ
ಸಾಮರ್ಥ್ಯ
ಈ
ಅರಿಶಿಣಕ್ಕೆ
ಇದೆ.
ಹದಿಹರೆಯದವರು
ಇದನ್ನು
ಹಚ್ಚುವುದರಿಂದ
ಮೊಡವೆ
ಬರುವುದನ್ನು
ತಡೆಗಟ್ಟಬಹುದು.
4.
ತ್ವಚೆ
ಅಲರ್ಜಿಗೆ
ಅರಿಶಿಣ
ಪುಡಿಯನ್ನು
ತೆಂಗಿನೆಣ್ಣೆ
ಮಿಶ್ರ
ಮಾಡಿ
ಹಚ್ಚಿದರೆ
ತ್ವಚೆ
ತುರಿಕೆ,
ದೇಹದ
ದುರ್ವಾಸೆ
ಮುಂತಾದ
ಸಮಸ್ಯೆಗಳನ್ನು
ಹೋಗಲಾಡಿಸುತ್ತದೆ.
5.
ಮುಖದಲ್ಲಿರುವ
ಕೂದಲನ್ನು
ಹೋಗಲಾಡಿಸಲು
ಹೆಣ್ಣು
ಮಕ್ಕಳ
ಮುಖದಲ್ಲಿ
ಕೂದಲಿದ್ದರೆ
ಅಷ್ಟು
ಆಕರ್ಷಕವಾಗಿ
ಕಾಣುವುದಿಲ್ಲ.
ಇದನ್ನು
ಹಚ್ಚುವುದರಿಂದ
ಮುಖದಲ್ಲಿರುವ
ಕೂದಲನ್ನು
ಸ್ವಾಭಾವಿಕವಾಗಿ
ಹೋಗಲಾಡಿಸಬಹುದು.