Just In
- 6 hrs ago ವಾರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಈ 7 ದಿನಗಳು ನಿಮಗೆ ಹೇಗಿರಲಿದೆ?
- 6 hrs ago ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- 7 hrs ago ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- 8 hrs ago ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
Don't Miss
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Movies ಡಿ. ಕೆ ಸುರೇಶ್ ಪರ ನಟ ದರ್ಶನ್ ಪ್ರಚಾರ; ಆ 2 ವಿಧಾನಸಭಾ ಕ್ಷೇತ್ರಗಳಲ್ಲಿ ಮತಬೇಟೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ವೈದ್ಯಕೀಯ ಲೋಕದಲ್ಲಿ ಪ್ರತ್ಯಕ್ಷ ತಲೆಕೂದಲ ಕಸಿ ಶಸ್ತ್ರಚಿಕಿತ್ಸೆಯ ಯಶಸ್ವಿ ಪ್ರಯೋಗ
ಬೆಂಗಳೂರಿನ ಆರ್. ಟಿ.ನಗರದಲ್ಲಿರುವ ಹೇರ್ಲೈನ್ ಇಂಟರ್ನ್ಯಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ನಲ್ಲಿ ಗುರುವಾರ ನಡೆದ ಪ್ರತ್ಯಕ್ಷ ತಲೆಕೂದಲ ಕಸಿಗೆ ನೂರಾರು ವೈದ್ಯಕೀಯ ವಿದ್ಯಾರ್ಥಿಗಳು, ಭವಿಷ್ಯದ ತಲೆಕೂದಲ ಕಸಿ ರೋಗಿಗಳು ಸಾಕ್ಷಿಯಾದರು.
ಅಗ್ರಗಣ್ಯ
ಡೆರ್ಮೆಟೋಸರ್ಜನ್
ಡಾ.ಕವೀಶ್
ಚೌಹಾಣ್
ಅವರು
ಬೆಂಗಳೂರಿನ
ಪ್ರಮುಖ
ಸಾಫ್ಟ್
ವೇರ್
ಕಂಪನಿಯೊಂದರ
ವ್ಯಕ್ತಿಯ
ಮೇಲೆ
ಈ
ಶಸ್ತ್ರಚಿಕಿತ್ಸೆಯನ್ನು
ನಡೆಸಿದ್ದರು.
ವೈದ್ಯಕೀಯ
ಸಹೋದ್ಯೋಗಿಗಳಿಗೆ
ಇದೊಂದು
ಅತ್ಯಂತ
ಮಾಹಿತಿಯುಕ್ತ
ಮತ್ತು
ಶಿಕ್ಷಣ
ನೀಡುವಂತಹ
ಸೆಶನ್
ಆಗಿತ್ತು.
ಈ ಸೆಶನ್ ಬೆಳಗ್ಗೆ 11.30ಕ್ಕೆ ಆರಂಭಗೊಂಡಿತ್ತು ಮತ್ತು ರಾತ್ರಿ 10.00 ಗಂಟೆ ತನಕ ಮುಂದುವರಿದಿತ್ತು. ಈ ಸೆಶನ್ನಲ್ಲಿ ಎಫ್ಯುಇ (ಫಾಲಿಕ್ಯುಲರ್ ಯುನಿಟ್ ಎಕ್ಸ್ಟ್ರಾಕ್ಷನ್) ವಿಧಾನದ ಮೂಲಕ 10,000ಕ್ಕೂ ಕುಳಿಗಳನ್ನು ಕಸಿ ಮಾಡಲಾಯಿತು.
ಈ ಸೆಶನ್ನ ನೇರ ಪ್ರಸಾರವನ್ನು ಭಾರತದಾದ್ಯಂತ ಅನೇಕ ಮಂದಿ ಹೇರ್ಲೈನ್ ವೆಬ್ಸೈಟ್ಗೆ ಲಾಗ್ ಇನ್ ಆಗಿ ಪೂರ್ತಿ ತಲೆಕೂದಲ ಕಸಿ ವಿಧಾನವನ್ನು ವೀಕ್ಷಿಸಿದರು. ಇಂತಹ ವೆಬಿನಾರ್ ಭಾರತದಲ್ಲೇ ಪ್ರಪ್ರಥಮವಾಗಿದೆ.
ಪ್ರತ್ಯಕ್ಷ ತಲೆಕೂದಲ ಕಸಿ ಶಸ್ತ್ರಚಿಕಿತ್ಸೆಯ ಯಶಸ್ವಿ ಪ್ರಯೋಗ
ಪ್ರತ್ಯಕ್ಷ ತಲೆಕೂದಲ ಕಸಿ ಕುರಿತು ಮಾತನಾಡಿದ ಹೇರ್ಲೈನ್ ಇಂಟರ್ನಾಶನಲ್ ಹೇರ್ ಆಂಡ್ ಸ್ಕಿನ್ ಕ್ಲಿನಿಕ್ನ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಆನಂದ್, ಈ ಕಾರ್ಯಕ್ರಮವು ಚರ್ಚೆಯನ್ನು ಹುಟ್ಟುಹಾಕಲಿದೆ ಮತ್ತು ಬೆಳೆಯುತ್ತಲೇ ಇರುವ ತಲೆಕೂದಲ ಕಸಿ ವಿಧಾನಗಳ ಕ್ಷೇತ್ರದಲ್ಲಿ ಆಸಕ್ತಿಕರ ಒಳನೋಟಗಳನ್ನು ಬೀರುತ್ತದೆ ಎಂದು ನಾವು ನಂಬಿದ್ದೇವೆ. ಇದನ್ನು ಮಾಹಿತಿಯುಕ್ತವಾಗಿಸುವುದು ಹಾಗೂ ಇದರೊಳಗೆ ಚರ್ಚೆಯ ಅಂಶಗಳನ್ನು ಹುಡುಕುವುದೇ ಇದರ ಉದ್ದೇಶವಾಗಿದೆ''ಎಂದು ಹೇಳಿದರು.